Friday, September 20, 2024

archiveBig News

ಸುದ್ದಿ

Big News : ದಕ್ಷಿಣ ಭಾರತಕ್ಕೆ ಅಪ್ಪಳಿಸಲಿದೆ ಚಂಡಮಾರುತ ; ಪ್ರಕೃತಿಕ ವೈಪರೀತ್ಯವೇ ಕಾರಣ..?

ದೆಹಲಿ : ದಕ್ಷಿಣ ಭಾರತಕ್ಕೆ ' ನಿಮ್ನ  ' ಹೆಸರಿನ ಚಂಡಮಾರುತ ಬಿರುಬೇಸಿಗೆಯಲ್ಲಿ ಅಪ್ಪಳಿಸಲಿದೆ ಎಂಬ ಮಾಹಿತಿಯನ್ನು ಆಶ್ರೇಲಿಯಾ ಮೂಲದ ಮಾದ್ಯಮವು ಪ್ರಕಟಿಸಿದೆ. ಜಿಲ್ಲಾಡಳಿತದಿಂದ ಎಚ್ಚರಿಕೆ!   ಅರಬ್ಬೀ ಸಮುದ್ರ ತೀರದಲ್ಲಿ ತೀವ್ರ ಕಟ್ಟೆಚ್ಚರ ;   ಕನ್ಯಾಕುಮಾರಿಯಿಂದ ಕಲ್ಲಿಕೋಟೆಯವರೆಗಿನ ಕರಾವಳಿ ತೀರದ ಸಮುದ್ರದಲ್ಲಿ ‘ನಿಮ್ನ’ ಒತ್ತಡ ಉಂಟಾಗಿದ್ದು, ಸಮುದ್ರ ಅಲೆಗಳ ಎತ್ತರ ಏರಿಕೆ ಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ತೀರ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳದಂತೆ...