Friday, September 20, 2024

archiveBJP Leaders

ಸುದ್ದಿ

ಕೇಂದ್ರ ಸಚಿವರೊಬ್ಬರನ್ನು ಉಪಚುನಾವಣೆಯ ಪ್ರಚಾರದಿಂದ ದೂರವಿಟ್ಟ ಬಿಜೆಪಿ – ಕಹಳೆ ನ್ಯೂಸ್

ಬೆಂಗಳೂರು: ಸದಾ ಒಂದಲ್ಲ, ಒಂದು ಕಾರಣಕ್ಕೆ ಸುದ್ದಿಯಾಗುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರನ್ನು ಈ ಬಾರಿ ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಹಾಗೂ ರಾಜ್ಯ ವಿಧಾನಸಭಾ ಉಪಚುನಾವಣೆಯಲ್ಲಿ ರಾಜ್ಯ ಬಿಜೆಪಿ ಪ್ರಚಾರದಿಂದ ದೂರವಿಟ್ಟಿದೆ ಎನ್ನಲಾಗಿದೆ. ಪ್ರಖರ ಭಾಷೆ, ವಿರೋಧಿಗಳ ವಿರುದ್ದ ತೀಕ್ಷ ಪದ ಬಳಕೆ ಮಾಡುವ ಹೆಗಡೆ ಅವರನ್ನು ಈ ಬಾರಿಯ ಉಪಚುನಾವಣೆಯಲ್ಲಿ ಬಳಕೆ ಮಾಡಿಕೊಂಡರೆ ಅವರಿಂದ ಪಕ್ಷಕ್ಕೆ ಲಾಭಕ್ಕಿಂತ ಹೆಚ್ಚು ನಷ್ಷವಾಗುವುದು ಹೆಚ್ಚು ಹೀಗಾಗಿ ಅವರನ್ನು ಚುನಾವಣಾ...