Friday, September 20, 2024

archiveBJP

ಸುದ್ದಿ

ತಾಕತ್ತಿದ್ದರೆ ಪ್ರಭಾಕರ್ ಭಟ್ರನ್ನು ಮಟ್ಟಿ ನೋಡೋಣ, ನಾವು ನಿಮ್ಮನ್ನು ಬಿಡುತ್ತೇವಾ, ಕಾಂಗ್ರೆಸ್ ನಾಯಕರನ್ನು ಕ್ಯಾಬಿನೆಟ್ಟಿನ ಒಳಗಿದ್ದರು ಹುಡುಕಿ ಹುಡುಕಿ……! ನಾವು ಕೈಗೆ ಬಳೆ ತೊಟ್ಟಿಲ್ಲ – ಮಂಗಳೂರಿನಲ್ಲಿ ಶ್ರೀರಾಮಲು ಆಕ್ರೋಶ ಭರಿತ ಭಾಷಣ

ಮಂಗಳೂರು : ನಗರದ ಕೇಂದ್ರ ಮೈದಾನದಲ್ಲಿ ನಡೆದ ಜನಸುರಕ್ಷಾ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಬಳ್ಳಾರಿ ಸಂಸದ ಶ್ರೀರಾಮುಲು ಮಾಡಿದ ಭಾಷಣ ಈಗ ವೈರಲ್ ಆಗಿದೆ. ಬನ್ನಿ ಶ್ರೀರಾಮುಲು ಏನು ಏನು ಹೇಳಿದ್ದಾರೆ ನೋಡೋಣ .. https://youtu.be/brWqcy3LpaQ...
ಸುದ್ದಿ

ಸಾಮಾನ್ಯ ಕಾರ್ಯಕರ್ತರಂತೆ ಕೇಸರಿ ಶಾಲು ಧರಿಸಿ, ಕಾರ್ಯಕರ್ತರ ಜೊತೆ ಜನಸುರಕ್ಷಾ ಯಾತ್ರೆಯಲ್ಲಿ ಭಾಗವಹಿದ ಆಶೋಕ್ ರೈ – ಕಹಳೆ ನ್ಯೂಸ್

ಪುತ್ತೂರು : ಭಾರತೀಯ ಜನತಾ ಪಕ್ಷದ ಪ್ರಬಲ ಟಿಕೆಟ್ ಅಕಾಂಕ್ಷಿ, ಕೊಡು ಕೈ ಧಾನಿ ಅಶೋಕ್ ರೈ ನಿನ್ನೆ ಮಂಗಳೂರಿನಲ್ಲಿ ನಡೆದ ಜನಸುರಕ್ಷಾ ಯಾತ್ರೆಯಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಕಾರ್ಯಕರ್ತರ ಜೊತೆ ಕೇಸರಿ ಶಾಲಧರಿಸಿ ಹೆಜ್ಜೆ ಹಾದಿದ್ದು ಕಾರ್ಯಕರ್ತರಿಗೆ ಯುವಕರಿಗೆ ಸಂತಸ ನೀಡಿದೆ. Ashok Kumar Rai Puttur...
ಸುದ್ದಿ

Exclusive : ಸಂಘ ಪರಿವಾರದ ಕಟ್ಟಾಳು ಕಿಶೋರ್ ಕುಮಾರ್ ಅವರಿಗೆ ಯಾಕೆ ಟಿಕೆಟ್ ನೀಡಬೇಕು? ವೈರಲ್ ಆಯಿತು ಸಂತೋಷ್ ರೈ ಕೈಕಾರ ಅವರ ಪೋಸ್ಟ್!

ಪುತ್ತೂರು : ಭಾರತೀಯ ಜನತಾಪಕ್ಷದ ಭದ್ರಕೋಟೆ ಪುತ್ತೂರಿನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹತ್ತಾರು, ಪ್ರಮುಖವಾಗಿ ಹಾಲಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಯುವ ಉದ್ಯಮಿ ಅಶೋಕ್ ರೈ, ಅರುಣ್ ಪುತ್ತಿಲ ಪ್ರಬಲ ಆಕಾಂಕ್ಷಿಗಳು. ಅದರಲ್ಲೂ ಕೆಲವರ ಪರ ಬಿಜೆಪಿ ನಾಯಕರೂ ಬ್ಯಾಂಟಿಗ್ ಆರಂಭಿಸಿದ್ದಾರೆ. ಈ ಹಿಂದಿನ ಚುನಾವಣಾ ಸಂದರ್ಭದಲ್ಲಿಯೂ, ಈ ಭಾರಿಯೂ ಸಂಘ ಪರಿವಾರದ ಕಾರ್ಯಕರ್ತರು ಭಲವಾಗಿ ಬೆಂಬಿಲಿಸುವ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಿ ದೊರಕಿದೆ....
ಸುದ್ದಿ

ಪುತ್ತೂರಿನ ಬಿಜೆಪಿ ಜನಸುರಕ್ಷಾ ಯಾತ್ರೆಯಲ್ಲಿ ಸಚಿವ ರಮಾನಾಥ ರೈ ಅಹಂಕಾರ ಪ್ರದರ್ಶನ | ಸಾವಿರಾರು ಬಿಜೆಪಿ ಕಾರ್ಯಕರ್ತರ ಮಧ್ಯೆ ಕಾರು ನುಗ್ಗಿಸಿ ಧರ್ಪ ತೋರಿಸಿದ ರೈ – ಕಹಳೆ ನ್ಯೂಸ್

ಪುತ್ತೂರು : ಬಿಜೆಪಿ ಆಯೋಜಿಸಿದ್ದ ಜನಸುರಕ್ಷಾ ಪಾದಯಾತ್ರೆಯ ಮಧ್ಯದಲ್ಲೇ ಉದ್ದೇಶಪೂರ್ವಕವಾಗಿ ತಮ್ಮ ಕಾರು ನುಗ್ಗಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಹಂಕಾರ ಮೆರೆದಿದ್ದಾರೆ. ಪುತ್ತೂರಿನಲ್ಲಿ ಈ ಯಾತ್ರೆ ಸಂಚರಿಸುವ ರಸ್ತೆಗಳು ಮೊದಲೇ ನಿಗದಿಯಾಗುತ್ತು ಅದೇ ಪ್ರಕಾರ ಪೋಲೀಸರು ಟ್ರಾಫಿಕ್ ನಿರ್ವಹಣೆ ಮಾಡಿದ್ದರು. ಇನ್ನೇನು ದರ್ಭೆ ವೃತ್ತದ ಬಳಿಯಲ್ಲಿ ಪಾದಾಯಾತ್ರೆ ಆಗಮಿಸಬೇಕು, ಅದರ ನಿರೀಕ್ಷೆಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮೋದಿಪರ ಘೋಷಣೆ ಕೂಗುತ್ತಾ ಕಾದು ಕುಳಿತ್ತಿದ್ದರು. ಈ ಸಂದರ್ಭದಲ್ಲಿ ಸುಳ್ಯ...
ಸುದ್ದಿ

ಇಂದು ದಕ್ಷಿಣ ಕನ್ನಡ ಪ್ರವೇಶಿಸಲಿರುವ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ | ಎಲ್ಲೆಲ್ಲಿ ಸಂಚರಿಸಲಿದೆ ? ಎಲ್ಲೆಲ್ಲೆ ಸಮಾವೇಶ ನಡೆಯಲಿದೆ ? ಈ ವರದಿ ಓದಿ..

ಮಂಗಳೂರು : ಮಡಿಕೇರಿಯಿಂದ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲಿದೆ. ಬೆಳಿಗ್ಗೆ ಹತ್ತು ಗಂಟೆಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಯಾತ್ರೆ ಸುಳ್ಯದಿಂದ ಪ್ರವೇಶ ಮುಂದುವರೆಯಲಿದ್ದು ಯಾತ್ರೆಯಲ್ಲಿ ಸಂಸದ ಪ್ರತಾಪ್ ಸಿಂಹ ಸುಳ್ಯ ಶಾಸಕ ಅಂಗಾರ, ಬಿಜೆಪಿ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಮಡಿಕೇರಿಯಿಂದ ಸುಳ್ಯ ತಲುಪಿರುವ ಯಾತ್ರೆ ಸುಳ್ಯದಲ್ಲಿ ಪಾದಯಾತ್ರೆ ಮೂಲಕ ಸಾಗಿ ಬಳಿಕ 12...
ಸುದ್ದಿ

ರಾಹುಲ್ ಗಾಂಧಿ ಹೋಳಿ ಆಟ ; ಕಾಂಗ್ರೆಸ್ ಧೂಳಿಪಟ – ಕಹಳೆ ನ್ಯೂಸ್

ಬೆಂಗಳೂರು: ರಾಹುಲ್ ಗಾಂಧಿ ತಮ್ಮ 94 ವರ್ಷದ ಅಜ್ಜಿಗೆ ಸರ್ಪೈಸ್ ನೀಡುವ ಕಾರಣವಾಗಿ ನಿನ್ನೆಯೇ ಹೋಳಿ ಹಬ್ಬದ ಪ್ರಯುಕ್ತ ಇಟಲಿಗೆ ಹಾರಿದ್ದಾರೆ. ಆದರೆ ದೇಶದಲ್ಲಿ ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ 2 ರಾಜ್ಯಗಳಲ್ಲಿ ಧೂಳಿ ಪಟವಾದರೆ ಒಂದು ರಾಜ್ಯದಲ್ಲಿ ಅಲ್ಪ ಮಟ್ಟದ ಮಾನ ಉಳಿಸಿ ಸರ್ಕಾರ ರಚನೆಯತ್ತ ಮುಖ ಮಾಡಿದೆ. ಇಟಲಿಯಲ್ಲಿ ಎಂಜಾಯ್ ಮೂಡಿನಲ್ಲಿ ಇರುವ ರಾಹುಲ್ ರವರಿಗೆ ಈ ಚುನಾವಣಾ ಫಲಿತಾಂಶ ಮೊದಲೇ ಗೊತ್ತಿತ್ತು ಎಂದಾದರೂ, ಸೋತ ಕಾರ್ಯಕರ್ತರಿಗೆ, ಮುಖಂಡರಿಗೆ...
ಸುದ್ದಿ

ಮೋದಿ ಹಿಟ್ಲರ್ – ಅಮಿತ್ ಶಾ ಪೇಪರ್ ಟೈಗರ್ – ಕೆ.ಜೆ. ಜಾರ್ಜ್

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಬ್ಬ ಪೇಪರ್ ಟೈಗರ್, ಪ್ರಧಾನಿ ನರೇಂದ್ರ ಮೋದಿ ಒಬ್ಬ ಹಿಟ್ಲರ್ ಎಂಬ ಮಾತು ನಿಜ ಎಂದು ಸಚಿವ ಕೆ.ಜೆ. ಜಾರ್ಜ್ ಇದೇ ವೇಳೆ ವಾಗ್ದಾಳಿ ನಡೆಸಿದರು. ನಾವು ಬಹಳಷ್ಟು ಹುಲಿಗಳನ್ನು ನೋಡಿದ್ದೇವೆ. ಶಾ ಒಬ್ಬ ಪೇಪರ್ ಟೈಗರ್ ಅಷ್ಟೆ. ಇನ್ನು ಮೋದಿ ಅವರನ್ನು ಗುಜರಾತ್ ಲಯನ್ ಬರುತ್ತೆ ಅಂತಾರಲ್ಲ ಬಿಜೆಪಿಯವರು ನಮ್ಮ ಬನ್ನೇರುಘಟ್ಟದಲ್ಲೂ ಸಾಕಷ್ಟು ಸಿಂಹಗಳಿವೆ. ಸಿಂಹ ಕಾಡಿನಲ್ಲಿದ್ದರೆ ಮಾತ್ರ...
ಸುದ್ದಿ

ಇಂದಿನಿಂದ `ಕೈ’ ಗೂಂಡಾಗಿರಿ ಖಂಡಿಸಿ ಬಿಜೆಪಿಯಿಂದ `ಬೆಂಗಳೂರು ರಕ್ಷಿಸಿ’ ಯಾತ್ರೆ – ಕಹಳೆ ನ್ಯೂಸ್

ಬೆಂಗಳೂರು: ನಲಪಾಡ್ ಗೂಂಡಾಗಿರಿ ಸೇರಿದಂತೆ ಕಾಂಗ್ರೆಸ್ ಮುಖಂಡರ ದಬ್ಬಾಳಿಕೆಯ ಪ್ರಕರಣಗಳನ್ನು ಖಂಡಿಸಿ ಇಂದಿನಿಂದ ಬಿಜೆಪಿ ಬೆಂಗಳೂರು ರಕ್ಷಿಸಿ ಯಾತ್ರೆ ಆರಂಭಿಸಲಿದೆ. ಇಂದು ಬೆಳಗ್ಗೆ ಸುಮಾರು 9.30ಕ್ಕೆ ಬಸವನಗುಡಿ ಬಳಿ ಇರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಕ್ಷಾಯಾತ್ರೆಗೆ ಚಾಲನೆ ದೊರೆಯಲಿದೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಅನಂತಕುಮಾರ್, ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಬಿಜೆಪಿ ಶಾಸಕರು, ಬಿಬಿಎಂಪಿ ಸದಸ್ಯರು ಮತ್ತು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಲಿದ್ದಾರೆ. ಸಂಜೆ 4 ಗಂಟೆಗೆ...
1 4 5 6 7 8 9
Page 6 of 9