Friday, September 20, 2024

archiveBJP

ಸುದ್ದಿ

ದೇಯಿಬೈದೇತಿ ಅಪಮಾನ ಖಂಡಿಸಿ ಬೃಹತ್ ಪಾದಾಯಾತ್ರೆ.

ಪುತ್ತೂರು : ಸಾಮಾಜಿಕ ಜಾಲತಾಣಗಲ್ಲಿ ಈಗಾಗಲೇ ವೈರಲ್ ಆದ ದೇಯಿ ಬೈದೇತಿಗೆ ಅಪಮಾನ ಮಾಡುವಂತಹ ಚಿತ್ರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಿ.ಜೆ.ಪಿ. ಖಂಡಿಸಿದ್ದು , ಇದೀಗ ಬೃಹತ್ ಪಾದಾಯಾತ್ರೆಗೆ ಮುಂದಾಗಿದೆ. ಇದೇ ಬರುವ 10 ಅಕ್ಟೋಬರ್ ಮಂಗಳವಾರ ಬೆಳಗ್ಗೆ 9.30 ರಿಂದ ಪುತ್ತೂರು ಮಹಾಲಿಂಗೇಶ್ವರ ದೇವಳದ ಗದ್ದೆಯಿಂದ ದೇಯಿಬೈದೇತಿ ಔಷಧವನ ತನಕ ಈ ಅಪಮಾನ ಖಂಡಿಸಿ, ಹಿಂದೂ ಧರ್ಮದ ಶ್ರದ್ಧಾ ಕೇಂದ್ರದ ಮೇಲಿನ ಅಪಮಾನ ಖಂಡಿಸಿ ಪಾದಾಯಾತ್ರೆ ನಡೆಯಲಿದೆ. ಪಾದಾಯಾತ್ರೆಯ ನೇತೃತ್ವವನ್ನು...
1 7 8 9
Page 9 of 9