Friday, September 20, 2024

archiveBlack Money

ರಾಜಕೀಯಸುದ್ದಿ

ಉಪಚುನಾವಣೆಯಲ್ಲಿ ಮತದಾರರು ಸ್ವಷ್ಟ ಉತ್ತರ ನೀಡಿದ್ದಾರೆ: ವಿ. ಎಸ್. ಉಗ್ರಪ್ಪ – ಕಹಳೆ ನ್ಯೂಸ್

ಉಪಚುನಾವಣೆಯಲ್ಲಿ ಜಯಗಳಿಸಿದ ಬಳಿಕ ದೇವರ ದರ್ಶನವನ್ನು ವಿ. ಎಸ್. ಉಗ್ರಪ್ಪ ಪಡೆದುಕೊಂಡರು. ಉಪ ಚುನಾವಣೆ ಮೂಲಕ ಇಡೀ ರಾಷ್ಟಕ್ಕೆ ಬಳ್ಳಾರಿ, ರಾಮನಗರ, ಜಮಖಂಡಿ, ಮಂಡ್ಯ ಮತದಾರರರು ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದಿದ್ದಾರೆ. ತುಮಕೂರು ಜಿಲ್ಲೆ ಮದುಗಿರಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಪೂಜೆಗೆ ಮಗನ ಜೋತೆ ದೇವಸ್ಥಾನಕ್ಕೆ ಆಗಮಿಸಿದ್ದ ಉಗ್ರಪ್ಪಪೂಜೆ ಮುಗಿದ ಬಳಿಕ ಮಾದ್ಯಮಗಳಿಗೆ ಹೇಳಿಕೆ ನೀಡಿದರು. ಬಿಜೆಪಿಯ ಪ್ರವೃತ್ತಿ ಹಾಗೂ ಜನ ವಿರೋಧಿ ನೀತಿಯನ್ನ ಮತದಾರರು ಖಂಡಿಸಿದ್ದಾರೆ. ಬಿಜೆಪಿ ಆಡಳಿತ ಸರಿಯಿಲ್ಲ....
ಸುದ್ದಿ

ವಿದೇಶದಲ್ಲಿ ಕಪ್ಪು ಹಣ ಹೂಡಿಕೆ ವಿರುದ್ಧ ಆದಾಯ ತೆರಿಗೆ ಇಲಾಖೆಯಿಂದ ಕಾರ್ಯಾಚರಣೆ – ಕಹಳೆ ನ್ಯೂಸ್

ದೆಹಲಿ: ವಿದೇಶದಲ್ಲಿ ಕಾನೂನು ಬಾಹಿರವಾಗಿ ಹಣ ಹೂಡಿದ ಹಾಗೂ ಆಸ್ತಿ ಮಾಡಿದ ಭಾರತೀಯರ ವಿರುದ್ಧ ಆದಾಯ ತೆರಿಗೆ ಇಲಾಖೆ ಕಾರ್ಯಾಚರಣೆಗೆ ಇಳಿದಿದೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಪ್ಪು ಹಣ ವಿರೋಧಿ ಕಾನೂನು ಹೊಸದಾಗಿ ಪರಿಚಯಿಸಲು ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿವಿಧ ದೇಶದ ತೆರಿಗೆ ಇಲಾಖೆ ಜತೆಗೆ ಸಮನ್ವಯ ಸಾಧಿಸಿ, ತನಿಖೆ ನಡೆಸಲಾಗುತ್ತದೆ. ವಿದೇಶದಲ್ಲಿ ಬ್ಯಾಂಕ್ ಠೇವಣಿ ಮಾಡಿದ ಹಾಗೂ ಆಸ್ತಿ ಖರೀದಿಸಿದ ಸಾವಿರಾರು ಭಾರತೀಯರ...