ಉಪಚುನಾವಣೆ ಬಳಿಕ ಹೆಚ್ಚಾಗಲಿದೆ ಬಸ್ ಟಿಕೆಟ್ ದರ – ಕಹಳೆ ನ್ಯೂಸ್
ಮಂಗಳೂರು: ಇತ್ತೀಚಿಗಿನ ವಾರಗಳಲ್ಲಿ ತೈಲ ಬೆಲೆಯಲ್ಲಿ ಸಾಕಷ್ಟು ಬೆಳವಣಿಗೆಗಳು ಕಂಡುಬರುತ್ತಿದ್ದು ದಿನೇ ದಿನೇ ಇಂಧನ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಪ್ರಯಾಣಿಕರಿಗೆ ಹೊಡೆತ ಬೀಳುತ್ತಿದ್ದು ಟಿಕೆಟ್ ದರಗಳ ರೇಟ್ ಕೂಡ ಹೆಚ್ಚಾಗ್ತಾ ಇದ್ದು ಕರ್ನಾಟಕ ಸಾರಿಗೆ ವ್ಯವಸ್ಥೆಯ ಟಿಕೆಟ್ ದರಗಳೂ ಸಹ ಹೆಚ್ಚಾಗುವ ಸಾಧ್ಯತೆಯಿದೆ. ಇಂಧನ ಬೆಲೆಯು ಸಾಕಷ್ಟು ಏರಿಕೆಯನ್ನು ಕಂಡಿವೆ. ಹಾಗಾಗಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡುವ ಕುರಿತು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಮೈತ್ರಿ...