Friday, September 20, 2024

archiveCancer

ಸುದ್ದಿ

ಅನಂತ ಕುಮಾರ್ ಜೊತೆಗಿನ ಆತ್ಮೀಯ ಒಡನಾಟವನ್ನು ನೆನೆದು ಕಣ್ಣೀರಿಟ್ಟ ಜೋಷಿ – ಕಹಳೆ ನ್ಯೂಸ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ತಾಯಿ ಕ್ಯಾನ್ಸರ್ ರೋಗದಿಂದ ತೀರಿಕೊಂಡರು. ಹಾಗಾಗಿ ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಿಸಬೇಕು ಅಂದಿದ್ದರು, ಆದ್ರೆ ಇದೀಗ ಅದೇ ಕ್ಯಾನ್ಸರ್‌ನಿಂದ ಇಹಲೋಕ ತ್ಯಜಿಸಿದರು, ಎಂದು ದಿವಂಗತ ಅನಂತ ಕುಮಾರ್ ಜೊತೆಗಿನ ಆತ್ಮೀಯ ಒಡನಾಟವನ್ನು ನೆನೆದು ಸಂಸದ ಪ್ರಹ್ಲಾದ ಜೋಶಿ  ಕಣ್ಣೀರಿಟ್ಟರು.  ...
ಸುದ್ದಿ

ಭಯ ನನ್ನನ್ನು ಆವರಿಸಿದ್ರೆ ನನ್ನ ಹೋರಾಟ ಇಲ್ಲಿಗೆ ಮುಗಿದಂತೆ: ಸೋನಾಲಿ ಬೇಂದ್ರೆ – ಕಹಳೆ ನ್ಯೂಸ್

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಸೋನಾಲಿ ಸಾಮಾಜಿಕ ಜಾಲತಾಣದ ಮೂಲಕವೇ ತಮ್ಮ ಕ್ಯಾನ್ಸರ್ ವಿಷ್ಯವನ್ನು ಜನರ ಮುಂದಿಟ್ಟಿದ್ದರು. ಆಗಾಗ ಇನ್ಸ್ಟ್ರಾಗ್ರಾಮ್‌ನಲ್ಲಿ ಚಿಕಿತ್ಸೆ, ಅನುಭವಿಸುವ ನೋವನ್ನು ಪ್ರಾಮಾಣಿಕವಾಗಿ ಹೇಳಿಕೊಳ್ತಾರೆ. ಜೊತೆಗೆ ತಮ್ಮನ್ನು ಸಂಭಾಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸದ್ಯ ಸೋನಾಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಭಯ ನನ್ನನ್ನು ಆವರಿಸಿದ್ರೆ ನನ್ನ ಹೋರಾಟ ಇಲ್ಲಿಗೆ ಮುಗಿದಂತೆ ಎಂದು ಬರವಣಿಗೆ ಆರಂಭಿಸಿರುವ ಸೋನಾಲಿ, ಚೆರಿಲ್ ಸ್ಪೆçಡ್ ವೈಲ್ಡ್ ಹೇಳಿಕೆಯನ್ನು ಪೋಸ್ಟ್...