Friday, September 20, 2024

archiveCentral Government

ಸುದ್ದಿ

ಡಿಸೆಂಬರ್ 2ರಿಂದ ಹತ್ತು ತಿಂಗಳುಗಳ ಕಾಲ ಸ್ವಚ್ಛತಾ ಅಭಿಯಾನ – ಕಹಳೆ ನ್ಯೂಸ್

ಮಂಗಳೂರು: ಸ್ವಚ್ಛತೆಯೇ ದೇವರು ಎಂಬ ಭಾವದಲ್ಲಿ ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ. ಕೇಂದ್ರ ಸರಕಾರದ ವಿಶೇಷ ಮನವಿಯ ಮೇರೆಗೆ ಜನವರಿ 2015 ರಿಂದ ಆರಂಭಿಸಿ ಇಂದಿನವರೆಗೆ ನಾಲ್ಕು ಹಂತಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಸಂಪನ್ನಗೊಳಿಸಿದೆ. ಐದನೇ ಹಂತದ ಯೋಜನೆ 2 ಡಿಸೆಂಬರ್ 2018 ರಂದು ಭಾನುವಾರ ಬೆಳಗ್ಗೆ ಆರಂಭಗೊಳ್ಳುತ್ತಿದೆ. ನಾಲ್ಕು ವರ್ಷದ ಹಿಂದೆ ಸ್ವಚ್ಛತಾ ಅಭಿಯಾನವನ್ನು ಆರಂಭಿಸುವಾಗ ಯೋಜಿಸಿದಂತೆ ಮಹಾತ್ಮ ಗಾಂಧೀಜಿ...
ಸುದ್ದಿ

ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಕಡಿತ ಸಂಭವ: ಕುಮಾರಸ್ವಾಮಿ – ಕಹಳೆ ನ್ಯೂಸ್

ಬೆಂಗಳೂರು: ಕಲ್ಲಿದ್ದಲು ಕೊರೆಯಿಂದಾಗಿ, ಕಲ್ಲಿದ್ದಲು ಪಡೆದುಕೊಳ್ಳುತ್ತಿರುವ ರಾಜ್ಯದಲ್ಲಿ ನಾನಾ ಸಮಸ್ಯೆಗಳು ಇರುವ ಕಾರಣದಿಂದ ದಿನಕ್ಕೆ ಎರಡು ದಿವಸದಿಂದ ರಾತ್ರಿ ಸಮಯದಲ್ಲಿ ವಿದ್ಯುತ್ ಕಡಿತ ಮಾಡುವ ಸಂಭವಿದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿ ಕಲ್ಲಿದ್ದಲು ಪೂರೈಕೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸದರು ಕೂಡ ಸರಿಯಾಗಿ ಸ್ಪಂದನೆ ಮಾಡಿಲ್ಲ. ಇನ್ನೂ ಸಮಸ್ಯೆ ಬರುವ ಮುನ್ನ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ಕ್ರಮಕ್ಕೆ ಮುಂದಾಗಿದ್ದು,ಅಂತಹವರ ವಿರುದ್ದ ಸಿಎಂ ತರಾಟೆಗೆ...
ಸುದ್ದಿ

ಗಗನಕ್ಕೇರುತ್ತಿದೆ ತೈಲ ಬೆಲೆ: ಹಳೆಯ ರೇಟುಗಳನ್ನು ದಾಟುತ್ತಿದೆ ಕಚ್ಛಾ ತೈಲ – ಕಹಳೆ ನ್ಯೂಸ್

ಮಂಗಳೂರು: ಅಬಕಾರಿ ಸುಂಕದ ಕಡಿತ ಮತ್ತು ಸರ್ಕಾರಿ ಸ್ವಾಮ್ಯದ ಕಂಪೆನಿಗಳ ದರ ಇಳಿಕೆಯ ನಿರ್ಧಾರದಿಂದ ಲೀಟರ್‍ಗೆ 2.50 ರೂ.ನಷ್ಟು ಕಡಿತಗೊಂಡಿತ್ತು. ಆದ್ರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಕೆಲವೇ ದಿನಗಳಲ್ಲಿ ಹಳೆಯ ದರವನ್ನು ದಾಟುವ ಸಾಧ್ಯತೆ ಇದೆ. ಅಬಕಾರಿ ಸುಂಕ ಕಡಿತಗೊಳಿಸಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಪ್ರತಿದಿನ ಪರಿಷ್ಕರಣೆಯಾಗುವ ಪೆಟ್ರೋಲ್ ಮತ್ತು ಡೀಸೆಲ್ ದರದ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು...