Friday, September 20, 2024

archiveChaitra Kundapura

ಸುದ್ದಿ

ಜೆ ಎನ್ ಯು ವಿಶ್ವ ವಿದ್ಯಾಲಯದಲ್ಲಿ ಭಯೋತ್ಪಾದಕರನ್ನು ಸೃಷ್ಠಿಸುತ್ತಿದ್ದಾರೆ ; ಲೇಡಿ ಟೈಗರ್ ಚೈತ್ರ ಕುಂದಾಪುರ ಮಂಗಳೂರಿನಲ್ಲಿ ವಿಚಾರವಾದಿಗಳ ವಿರುದ್ಧ ಘರ್ಜನೆ – ಕಹಳೆ ನ್ಯೂಸ್

ಮಂಗಳೂರು, ಸೆ 6 : ಮಂಗಳೂರಿನಲ್ಲಿ ಹಿಂದೂ ಜನಜಾಗೃತಿ ವತಿಯಿಂದ ಇಂದು ಸನಾತನ ಸಂಸ್ಥೆಯನ್ನು ನಿಷೇಧಿಸದಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಜೆ ಎನ್ ಯು ವಿದ್ಯಾಲಯದ ವಿರುದ್ಧ ಘೋಷಣೆಗಳು ಕೇಳಿ ಬಂದವು. ಜೆ ಎನ್ ಯು ಸಂಸ್ಥೆ ಭಯೋತ್ಪಾದಕರನ್ನು ಹುಟ್ಟು ಹಾಕುತ್ತಿದೆ. ಅಲ್ಲಿ ವ್ಯಾಸಂಗ ಮಾಡಿ ಹೊರ ಬರುವ ವಿದ್ಯಾರ್ಥಿಗಳು ಭಯೋತ್ಪಾದಕರು ಎಂದು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡ ಹಿಂದೂ ಸಂಘಟನೆ ನಾಯಕಿ ಚೈತ್ರ ಕುಂದಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ...
ಸುದ್ದಿ

ಹಿಂದೂ ಪರ ಹೋರಾಟಗಾರ್ಥಿ ಚೈತ್ರಾ ಕುಂದಾಪುರ ಅವಹೇಳನ ; ಜಿಹಾದಿಗಳ ವಿರುದ್ಧ ಹಿಂದು ಸಂರಕ್ಷಣಾ ಸಮಿತಿಯಿಂದ ಎಚ್ಚರಿಕೆಯ ಕರೆಗಂಟೆ – ಕಹಳೆ ನ್ಯೂಸ್

ಉಡುಪಿ : ತಾನೊಬ್ಬಳು ಹೆಣ್ಣು ಮಗಳಾಗಿದ್ದರೂ ಯಾರಿಗೂ ಅಂಜದೆ ಸದಾ ಹಿಂದುತ್ವದ ವಿಚಾರಗಳಿಗೆ ದಕ್ಕೆ ಬಂದಾಗ ಎದುರು ನಿಂತು ಜಿಹಾದಿಗಳಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿರುವ ಪ್ರಖರ ವಾಗ್ಮಿ ಪತ್ರಕರ್ತೆ ಸಹೋದರಿ ಚೈತ್ರ ಕುಂದಾಪುರ ಅವರರಿಗೆ ಬೆದರಿ ಚುನಾವಣಾ ಸಂದರ್ಭದಲ್ಲಿ ಕೋಮು ದ್ವೇಷ ಬಿತ್ತುವ ಮನಸ್ಥಿತಿಯ ಕೆಲವು ಕಾಂಗ್ರೆಸ್ ಹಾಗೂ ಎಡಪಂಥೀಯ ಕಮಂಗಿಗಳು ಅವರ ಬಗ್ಗೆ ಅಪಪ್ರಚಾರವನ್ನು ಮಾಡುತ್ತಿದ್ದು ಆರೋಪಿಗಳನ್ನು ತಕ್ಷಣ ಬಂದಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಹಿಂದು...