Friday, April 18, 2025

archiveCity dwellers

ಸುದ್ದಿ

ಧೂಳಿನಿಂದ ಅನಾರೋಗ್ಯ: ಪರಿಹಾರ ಕಾಣದ ಬಿಸಿರೋಡಿನ ನಿತ್ಯ ಸಮಸ್ಯೆ – ಕಹಳೆ ನ್ಯೂಸ್

ಮಂಗಳೂರು: ಧೂಳು ಇದು ಪರಿಹಾರ ಕಾಣದ ಬಿಸಿರೋಡಿನ ನಿತ್ಯದ ಸಮಸ್ಯೆ . ಧೂಳಿನ ಸಮಸ್ಯೆಯಿಂದ ಬಿಸಿರೋಡಿನ ನಗರ ವಾಸಿಗಳು ರೋಗದ ಭಯದಿಂದ ಬದುಕು ಸಾಗಿಸುವಂತಾಗಿದೆ.... ಬಿಸಿರೋಡಿನ ಕೈಕಂಬದಿಂದ ಮಾಣಿವರೆಗೂ ಧೂಳಿನ ಸಮಸ್ಯೆಯಿದ್ದು, ರಸ್ತೆಯಲ್ಲಿ ದ್ದ ಹೊಂಡ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಇಲಾಖೆಯಿಂದ ಸಿಮೆಂಟ್ ಹುಡಿಯನ್ನು ಹಾಕಲಾಗಿತ್ತು. ಆದರೆ ಮಳೆ ಕಡಿಮೆಯಾದ ಬಳಿಕ ಗುಂಡಿ ಮುಚ್ಚಲು ಹಾಕಿದ ಸಿಮೆಂಟ್ ಹುಡಿ ವಾಹನಗಳು ಹೋಗುವ ರಭಸಕ್ಕೆ ಎದ್ದು ದೂಳಿನ ರೂಪದಲ್ಲಿ ಜನರಿಗೆ ತೊಂದರೆ...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ