Friday, September 20, 2024

archiveCorruption

ಸುದ್ದಿ

ಲಂಚ ಪಡೆಯುವಾಗ ಎಸಿಬಿ ದಾಳಿ: ಓರ್ವನ ಬಂಧನ – ಕಹಳೆ ನ್ಯೂಸ್

ಮಂಗಳೂರು: ನಗರದ ಪಿರ್ಯಾದಿದಾರರು ಶ್ರೀ ಗಂಗಾಧರ.ಕೆ ಅದ್ಯಪಾಡಿ ಬಜ್ಪೆ, ಇವರ ಪೂರ್ವಿಕರು ಕರ್ನಾಟಕ ಗೃಹ ಮಂಡಳಿಯಲ್ಲಿ ಸಾಲ ಪಡೆದಿದ್ದು, ಸಾಲ ಮರುಪಾವತಿಯಾದ ಬಳಿಕ ನೀಡಿದ ಮೂಲ ದಾಖಲೆಗಳನ್ನು ಹಿಂದಿರಿಗಿಸಲು ಮತ್ತು ನಿರಕ್ಷೇಪಣಾ ಪತ್ರವನ್ನು ಒದಗಿಸಲು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕರ್ನಾಟಕ ಗೃಹ ಮಂಡಳಿ ನಿಗಮದ ವಿಜಯ ಕುಮಾರ್ -ಕಾರ್ಯಪಾಲಕ ಅಭಿಯಂತರರು ಮತ್ತು ಶ್ರೀನಿವಾಸ್ ಶೆಟ್ಟಿ -ಸಹಾಯಕ ಕಂದಾಯ ಅಧಿಕಾರಿ ಇವರಿಬ್ಬರು ಶ್ರೀ ಗಂಗಾಧರ.ಕೆ ಅದ್ಯಾಪಡಿ ಇವರಲ್ಲಿ 20,000 ಲಂಚಕ್ಕೆ...