Friday, September 20, 2024

archiveCow slotter

ಸುದ್ದಿ

ಪುತ್ತೂರಿನ ಬಲ್ನಾಡಿನ ಉಜ್ರುಪಾದೆಯಲ್ಲಿ ಮನೆಯ ಹಟ್ಟಿಯಿಂದಲ್ಲೇ ಗೋ ಕಳ್ಳತನ ; ಹಿಂದೂ ಸಂಘಟನೆ ಮುಖಂಡರು ಮನೆಗೆ ಭೇಟಿ – ಕಹಳೆ ನ್ಯೂಸ್

ಪುತ್ತೂರು : ಬಲ್ನಾಡು ಗ್ರಾಮದ ಉಜ್ರುಪಾದೆ ಎಂಬಲ್ಲಿ ಗೋಪಾಲಕೃಷ್ಣ ನಾಯಕ್ ಅವರ ಹಟ್ಟಿಗೆ ನುಗ್ಗಿ ಗೋ ಕಳ್ಳತನ ನಡೆಸಿದ್ದಾರೆ.  ಗೋ ಕಳ್ಳತನ ನಡೆದ ಮನೆಗೆ ಬಜರಂಗದಳ ಕಾರ್ಯಕರ್ತರ ಭೇಟಿ ನೀಡಿದರು ಹಾಗೂ ಇದೇ ಸಂದರ್ಭದಲ್ಲಿ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಗೋ ಕಳ್ಳರಿಗೆ ತಕ್ಕ ಉಗ್ರ ಶಿಕ್ಷೆಯಾಗಲಿ ಎಂದು ಪ್ರಾರ್ಥನೆ ನೆರವೇರಿಸಲಾಯಿತು. ಸಂಪ್ಯಾಠಾಣಾ ಪೋಲೀಸರ ಮೇಲೆ ಮತ್ತೆ ಅರೋಪ ; ಸದ್ರಿ ಪ್ರಕರಣದಲ್ಲಿ ಕಳ್ಳತನ ಎಂದು ನೀಡಿದ ಕಂಪ್ಲೇಂಟ್ ನ್ನು ಕಾಣೆಯಾಗಿದೆ...
ಸುದ್ದಿ

ಹತ್ತೂರಿನ ಮುತ್ತು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದಲೇ ಗೋಕಳ್ಳತನ | ಗೋಕಳ್ಳರ ಹಡೆಮುರಿಕಟ್ಟಲು ಬಜರಂಗದಳ ಸನ್ನದ್ಧ – ಕಹಳೆ ನ್ಯೂಸ್

ಪುತ್ತೂರು : ಹತ್ತೂರಿನ ಆರಾಧ್ಯ ದೇವರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಅವ್ಯಾಹತವಾಗಿ ಗೋ ಕಳ್ಳತನ ನಡೆಯುತ್ತಿದೆ. ಪುತ್ತೂರಿನ ಹಾಸುಪಾಸಿನ ಹಸುಗಳು ದೇವಸ್ಥಾನದ ಗದ್ದೆಯಲ್ಲೇ ರಾತ್ರಿ ತಂಗುತ್ತಿದ್ದವು. ಮೇಯಲು ಬಂದ ಹಸುಗಳು ಮಲಗುತ್ತಿದ್ದವು, ಆದರೆ, ಇದನ್ನರಿತ ಪುಂಡ ಬ್ಯಾರಿಗಳ ತಂಡ ದಂಡು ದಂಡಾಗಿ ಬಂದು ಗೋವುಗಳನ್ನು ಸ್ಕ್ವಾರ್ಪಿಯೋ ಕಾರಿನಲ್ಲಿ ಅಮಾನವೀಯವಾಗಿ ತಂಬಿ ಸಾಗಿಸುತ್ತಿರುವು ಬಜರಂಗದಳದ ಯುವಕ ಕಣ್ಣಿಗೆ ಬಿದ್ದಿದೆ. ಇದನ್ನು ಬೆನ್ನುಹತ್ತಿದ ಬಜರಂಗಿಗಳ ಸೇನೆಗೆ ಸಿಕ್ಕಿದ್ದು ಮಾತ್ರ ಶೂನ್ಯ. ಕೂಗಳತೆ...
ಸುದ್ದಿ

ಸುಳ್ಯದಲ್ಲಿ ರಾತ್ರೋರಾತ್ರಿ ದನಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ – ಕಹಳೆ ನ್ಯೂಸ್

ಮಂಗಳೂರು: ಕರಾವಳಿಯಲ್ಲಿ ದನಗಳ್ಳರ ಹಾವಳಿ ಮುಂದುವರಿದಿದೆ. ರಾತ್ರಿ ರಸ್ತೆ ಬದಿ ಮಲಗುವ ದನಗಳನ್ನು ದುಷ್ಕರ್ಮಿಗಳು ಕಾರಿನಲ್ಲಿ ಹಾಕಿ ಅಪಹರಿಸಿ ಹತ್ಯೆ ಮಾಡುತ್ತಿದ್ದು, ನಿರಂತರವಾಗಿ ದನ ಕಳ್ಳತನ ಮಾಡುತ್ತಿದ್ದಾರೆ. ಫೆಬ್ರವರಿ 16 ರಂದು ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದ ಮುಂಭಾಗ ಸ್ಕಾರ್ಪಿಯೋ ಮತ್ತು ಮಾರುತಿ 800 ಕಾರ್ ನಲ್ಲಿ ಬಂದ ದುಷ್ಕರ್ಮಿಗಳು ದನಗಳನ್ನು ಓಡಿಸಿಕೊಂಡು ಹೋಗಿ ಅಪಹರಿಸಿ ಕಾರ್ ನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಸುಳ್ಯ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿ...