Friday, September 20, 2024

archived v sadananda gowda

ರಾಜಕೀಯ

ಸಿದ್ದು ವರ್ಸಸ್ ಡಿವಿಎಸ್ ಟ್ವೀಟ್ ವಾರ್ – ಕಹಳೆ ನ್ಯೂಸ್

ಕೈ ಕಮಲ ನಾಯಕರ ನಡುವೆ ಟ್ವಿಟ್ಟರ್‍ನಲ್ಲಿ ಟ್ವೀಟ್ ವಾರ್ ಆಗ್ತಾನೇ ಇದೆ. ನಾಡಿನ ಮಾಜಿ ಸಿ ಎಂ ಸಿದ್ದರಾಮಯ್ಯ ಮಂಗಳೂರಿಗೆ ಅಮಿತ್ ಶಾ ಭೇಟಿ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಕಿಡಿ ಕಾರಿದ್ದಾರೆ. ‘ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ. ಹಾಗಾಗಿ ಬಿಜೆಪಿ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ. ಅಮಿತ್ ಶಾ ಮತ್ತು ನರೇಂದ್ರ ಮೋದಿ ಕರ್ನಾಟಕದಲ್ಲೇ ಬಂದು ಮನೆ ಮಾಡಿದ್ರೂ ಈ ಬಾರಿಯ ಲೋಕಸಭಾ...