Friday, September 20, 2024

archiveDarshan

ಸಿನಿಮಾಸುದ್ದಿ

‘ಬನ್ನಿ..ಬಂಡೀಪುರ ಕಾಡಲ್ಲೂ ಗಿಡ ನೆಡೋಣ’ ಎಂದ ದರ್ಶನ್ _ ಕಹಳೆ ನ್ಯೂಸ್

ನವರಸನಾಯಕ ಜಗ್ಗೇಶ್ ಅಭಿನಯದ "ಪ್ರೀಮಿಯರ್ ಪದ್ಮಿನಿ" ಚಿತ್ರದ ಆಡಿಯೋ ಇತ್ತೀಚೆಗೆ ಲಾಂಚ್ ಆಗಿದೆ. ಆಡಿಯೋ ಲಾಂಚ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜಗ್ಗೇಶ್ ಎರಡು ಸಸಿಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಬಳಿಕ ಮಾತನಾಡಿದ ದರ್ಶನ್, ಕಾಡ್ಗಿಚ್ಚಿಗೆ ಬಂಡೀಪುರದ ಅಭಯಾರಣ್ಯ ಬಹುತೇಕ ಭಸ್ಮವಾಗಿದೆ. ಹಚ್ಚ ಹಸಿರಿನಿಂದ ನಳನಳಿಸುತ್ತಿದ್ದ ಅರಣ್ಯ ಈಗ ಅಲ್ಲಿ ಬೆಂಗಾಡಾಗಿದೆ. ನಾವೆಲ್ಲರೂ ಈಗ ಆ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಬೇಕಾಗಿದೆ. ನಮ್ಮ ನಮ್ಮ ಮನೆ ಸುತ್ತ ಗಿಡ ಬೆಳೆಸುವುದಕ್ಕಿಂತ ಬಂಡೀಪುರದ...
ಸುದ್ದಿ

ನಟ ದರ್ಶನ್‍ ಮೈಸೂರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ – ಕಹಳೆ ನ್ಯೂಸ್

ಮೈಸೂರು: ನಟ ದರ್ಶನ್‍ಗೆ ಆಕ್ಸಿಡೆಂಟ್ ಆಗೀರೋದು ಗೊತ್ತೇ ಇದೆ. ಅಪಘಾತವಾದ ಬಳಿಕ ಆರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ದರ್ಶನ್ ಕಳೆದ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಡಾಕ್ಟರ್ ಒಂದು ತಿಂಗಳು ವಿಶ್ರಾಂತಿಯನ್ನು ಹೇಳಿದ್ದು, ದರ್ಶನ್ ಈ ನಡುವೆ ತಾಯಿಯ ದೇಗುಲಕ್ಕೆ ಹೋಗಿದ್ದಾರೆ. ಈಗ ಮೈಸೂರಿನ ದೇವಿ ಚಾಮುಂಡೇಶ್ವರಿಯ ದೇವಲಯಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆಗೆ ಚಾಮುಂಡೇಶ್ವರಿ ಸನ್ನಿಧಿಗೆ ಹೋಗಿ ದರ್ಶನ್ ತಾಯಿಯ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ. ಅಪಘಾತವಾದ...