Saturday, September 21, 2024

archiveDharmasthala Rural Development Project

ಸುದ್ದಿ

ಹೊಸಂಗಡಿ ಒಕ್ಕೂಟದ ಸದಸ್ಯರಿಗೆ ಸೆಲ್ಕೋ ಸೋಲಾರ್ ಕಂಪೆನಿಯ ಉಪಕರಣ ವಿತರಣೆ – ಕಹಳೆ ನ್ಯೂಸ್

ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಆಶ್ರಯದಲ್ಲಿ ತಲಪಾಡಿ ವಲಯವನ್ನು ಸೋಲಾರ್ ಗ್ರಾಮ ಮಾಡುವ ಉದ್ದೇಶದಿಂದ ಹೊಸಂಗಡಿ ಒಕ್ಕೂಟದ ಸದಸ್ಯರಿಗೆ ಸೆಲ್ಕೋ ಸೋಲಾರ್ ಕಂಪೆನಿಯ ಉಪಕರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಯ ಮುಖಾಂತರ ಮಜಿಬೈಲ್ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಹಾಲ್‍ನಲ್ಲಿ ವಿತರಿಸಲಾಯಿತು. ಕಾರ್ಯಕ್ರಮವನ್ನು ಮಜಿಬೈಲ್ ಬ್ಯಾಂಕಿನ ಮನೇಜರ್ ರಾಮಕೃಷ್ಣ ಕಡಂಬಾರ್‍ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸೆಲ್ಕೋ ಸೋಲಾರ್ ಸಂಸ್ಥೆಯ ಅಧಿಕಾರಿಯಾದ ನಿತಿನ್ ಮಾನ್ಯ, ಹೊಂಸಗಡಿ...