Friday, September 20, 2024

archiveDigital Change

ಸುದ್ದಿ

ಡಿಜಿಟಲ್ ವ್ಯವಹಾರಗಳು ತುಂಬಾ ಉಪಯುಕ್ತ: ಸೂರ್ಯನಾರಾಯಣ ಭಟ್ – ಕಹಳೆ ನ್ಯೂಸ್

ಪುತ್ತೂರು: ಇ-ವಾಣಿಜ್ಯದ ಬಗೆಗಿನ ಬದಲಾವಣೆಯನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಡಿಜಿಟಲ್ ಬದಲಾವಣೆ ಮತ್ತು ಅದರಲ್ಲಾಗುವ ಅಭಿವೃದ್ಧಿಯನ್ನು ತಿಳಿಸುವ ಕಾರ್ಯಗಳಲ್ಲಿ ಇ-ವಾಣಿಜ್ಯವು ತುಂಬಾ ಉಪಯುಕ್ತವಾಗಿದೆ ಎಂದು ವಿವೇಕಾನಂದ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಪಿ.ಎಸ್ ಸೂರ್ಯನಾರಾಯಣ ಭಟ್ ಹೇಳಿದರು. ಇವರು ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾವು ಆಯೋಜಿಸಿದ ಇ- ವಾಣಿಜ್ಯದ ಇತ್ತಿಚಿಗಿನ ಪ್ರವೃತ್ತಿಗಳು ಎನ್ನುವ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳವಾರ ಮಾತನಾಡಿದರು. ಸೇವೆ ಎಂಬುದು ಅತೀ ಮುಖ್ಯವಾದ...