Friday, September 20, 2024

archiveE-commerce company

ಸುದ್ದಿ

ಸೈಕಲ್ ತುಳಿದು ಸ್ವಚ್ಛ ಭಾರತ ಅಭಿಯಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ – ಕಹಳೆ ನ್ಯೂಸ್

ಹಾಸನ: ಮಂಗಳೂರು ಸಮೀಪದ ಗುರುಪುರ ಗ್ರಾಮದ 27 ವರ್ಷದ ಶ್ರವಣ್‌ಕುಮಾರ್ 9,300 ಕಿ.ಮೀ ಸೈಕಲ್ ತುಳಿದು 14 ರಾಜ್ಯ ಹಾಗೂ 2 ದೇಶಗಳನ್ನು ಸುತ್ತಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಶ್ರವಣ್ ಇಂಜಿನಿಯರಿಂಗ್ ವ್ಯಾಸಂಗ ಬಳಿಕ ದೆಹಲಿಯ ಇ ಕಾಮರ್ಸ್ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ಹಾಗೊಂದು ದಿನ ಸ್ವಚ್ಛ ಭಾರತಕ್ಕೆ ತನ್ನದೊಂದು ಅಳಿಲು ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ...