Friday, September 20, 2024

archiveEyes

ಸುದ್ದಿ

ಕಣ್ಣಿನಲ್ಲಿದ್ದ ಜೀವಂತ ಹುಳವನ್ನು ಶಸ್ತ್ರ ಚಿಕಿತ್ಸೆಯಿಂದ ಹೊರತೆಗೆದ ವೈದ್ಯರು – ಕಹಳೆ ನ್ಯೂಸ್

ಉಡುಪಿ: ನೋಡಿದ್ರೆ ಮೈ ಜುಮ್ ಅನ್ನಿಸೋ ದೃಶ್ಯವಿದು. ಹೌದು ಕುಂದಾಪುರದ 60 ವರ್ಷದ ವ್ಯಕ್ತಿಯೊಬ್ರು ಹಲವು ದಿನಗಳಿಂದ ಬಲಗಣ್ಣಿನ ನೋವಿನಿಂದ ಬಳಲುತ್ತಿದ್ರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನ್ಯೂ ಮೆಡಿಕಲ್ ಸೆಂಟರಿನ ನೇತ್ರ ತಜ್ಞ ಡಾ.ಶ್ರಿಕಾಂತ್ ಶೆಟ್ಟಿಯವರಿಗೆ ವ್ಯಕ್ತಿ ತಮ್ಮ ಕಣ್ಣನ್ನು ತೋರಿಸಿದ್ದಾರೆ. ವೈದ್ಯರು ಕಣ್ಣಿನ ತಪಾಸಣೆ ಮಾಡಿದಾಗ ಬಲಗಣ್ಣಿನ ಒಳಗೆ ಜೀವಂತವಾಗಿ ಹರಿದಾಡುತ್ತಿರುವ ಹುಳವನ್ನು ಪತ್ತೆಹಚ್ಚಿದ್ದಾರೆ. ಕಣ್ಣಿನ ಒಳಗಿರುವ ಹುಳವನ್ನು ಔಷಧಗಳ ಮೂಲಕ ಸಾಯಿಸಿ ತೆಗೆದರೆ ಕಣ್ಣಿನ ಒಳಗೆ...