Friday, September 20, 2024

archivegokarna

ಸುದ್ದಿ

Breaking News : ಗೋಕರ್ಣ 33 ಉಪಾದಿವಂತ ಕುಟುಂಬದವರಿಂದ ಪುಂಡಾಟಿಕೆ ; ಗೋಕರ್ಣ ಕ್ಷೇತ್ರದ ನಿಯಮ ಉಲ್ಲಂಘಿಸಿ, ಶಾಂತಿ ಬಂಗಕ್ಕೆ ಯತ್ನ, ವ್ಯಾಪಕ ಖಂಡನೆ – ಕಹಳೆ ನ್ಯೂಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರದಲ್ಲಿ ಇದೀಗ ದೇವಸ್ಥಾನದ ಪೂಜಾ ಕಾರ್ಯಕ್ಕೆ ವಿವಾದ ಸೃಷ್ಟಿಯಾಗಿದೆ. ದೇವಸ್ಥಾನದಲ್ಲಿ ಅನುವಂಶೀಯವಾಗಿ ಪೂಜಾ ಕಾರ್ಯ ಮಾಡಿಕೊಂಡು ಬಂದಿರುವ 33 ಅರ್ಚಕರಿಗೆ ಪೂಜೆಗೆ ಅವಕಾಶ ಕೊಡಬೇಕೆಂದು ನ್ಯಾಯಾಲಯ ಆದೇಶವನ್ನ ನೀಡಿತ್ತು. ಆದರೆ, ದೇವಾಲಯದ ನಿಯಮಾವಳಿಗಳ ಅನುಸಾರ ಯಾವ ಅರ್ಚಕರು ದೇವಾಲಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸುತ್ತಾರೋ ಅವರಿಗೆ ಮಾತ್ರ ಹೊಗಿನಿಂದ ಭಕ್ತರನ್ನು ಕರೆತಂದು ಪೂಜೆ ನಡೆಸಬಹುದು ಎಂದು ಕೋರ್ಟ್ ಹೇಳಿತ್ತು. ಆದರೇ, ಈ ನಿಯಮವನ್ನು ಗಾಳಿಗೆ ತೂರಿ...