Saturday, September 21, 2024

archiveGrama Vasthavya

ಸುದ್ದಿ

ಪತ್ರಕರ್ತರ ‘ಬ್ರಾಂಡ್ ಮಂಗಳೂರು’ ಯೋಜನೆಗೆ ಸಿಎಂ ಚಾಲನೆ – ಕಹಳೆ ನ್ಯೂಸ್

ಮಂಗಳೂರು: ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್, ಪತ್ರಿಕಾಭವನ ಟ್ರಸ್ಟ್ ವತಿಯಿಂದ ಟಿಎಂಎಪೈ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರ 'ಬ್ರಾಂಡ್ ಮಂಗಳೂರು' ಯೋಜನೆಗೆ ಸಿಎಂ ಚಾಲನೆ ನೀಡಿದರು. ಹಾಗೇ ಪತ್ರಕರ್ತರ 'ಗ್ರಾಮ ವಾಸ್ತವ್ಯ' ಯೋಜನೆಗೆ ಕುಮಾರಸ್ವಾಮಿ ಚಾಲನೆಯನ್ನು ನೀಡಿದರು. ಪತ್ರಕರ್ತರ ಬ್ರಾಂಡ್ ಮಂಗಳೂರು ಕಾರ್ಯಕ್ರಮಕ್ಕೆ ಮೈತ್ರಿ ಸರ್ಕಾರ ಸಂಫೂರ್ಣ ಬೆಂಬಲ ಸೂಚಿಸುತ್ತೆ ಎಂದರು. ಈ ವೇಳೆ ಯುಟಿ ಖಾದರ್, ಐವನ್ ಡಿಸೋಜಾ, ಭಾಸ್ಕರ್ ಮೊಯ್ಲಿ, ರಮಾನಾಥ...