Friday, September 20, 2024

archiveGST

ಸುದ್ದಿ

ಜಿಎಸ್‌ಟಿ ಪರಿಹಾರ ಅನುದಾನ ಅವಧಿ 2025 ರವರೆಗೆ ವಿಸ್ತರಿಸಲು ಸಿಎಂ ಮನವಿ – ಕಹಳೆ ನ್ಯೂಸ್

ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಅನುಷ್ಠಾನದಲ್ಲಿ ಕನಾಟಕ ರಾಜ್ಯವು ದೇಶದ ಉಳಿದ ರಾಜ್ಯಗಳಿಗೆ ಮಾದರಿಯಾಗಿದೆ. ಆದರೂ, ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪರೋಕ್ಷ ತೆರಿಗೆ ಸಂಗ್ರಹಣೆಯಾಗುತ್ತಿಲ್ಲ. ಇದರಿಂದಾಗಿ ರಾಜ್ಯದ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅನುದಾನದ ಕೊರತೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಜಿಎಸ್ಟಿ ಪರಿಹಾರದ ಅನುದಾನದ ನೆರವನ್ನು 2025 ರವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ಇಂದು ಕೇಂದ್ರ ವಿತ್ತ ಸಚಿವ...
ಸುದ್ದಿ

ಪ್ರಧಾನಿ ಮೋದಿಯಿಂದ ದೇಶದ ಜನತೆಗೆ ಸಿಹಿ ಸುದ್ದಿ – ಕಹಳೆ ನ್ಯೂಸ್

ದೆಹಲಿ: ಪ್ರಧಾನಿ ಮೋದಿ ದೇಶದ ಜನತೆಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಶೇಕಡ 99 ಸರಕುಗಳ ಮೇಲಿನ ಜಿ.ಎಸ್.ಟಿ. ಶೇಕಡ 18 ರ ಶ್ರೇಣಿಗೆ ತರಲು ಪ್ರಯತ್ನಗಳು ನಡೆದಿವೆ. ಇದಕ್ಕೆ ಪೂರಕವೆಂಬಂತೆ ಪ್ರಸ್ತುತ ಶೇಕಡ 28 ಜಿ.ಎಸ್.ಟಿ. ಶ್ರೇಣಿಯಲ್ಲಿರುವ ಡಿಜಿಟಲ್ ಕ್ಯಾಮೆರಾ, ವಿಡಿಯೋ ರೆಕಾರ್ಡರ್, ಡಿಶ್ ವಾಶರ್ ಸೇರಿದಂತೆ ಹಲವು ವಸ್ತುಗಳನ್ನು ಶೇಕಡಾ 18 ರ ಶ್ರೇಣಿಗೆ ತರಲಾಗುತ್ತದೆ. ಒಟ್ಟು 35 ಪ್ರಮುಖ ವಸ್ತುಗಳು ಪ್ರಸ್ತುತ ಶೇಕಡ 28 ರ ಜಿ.ಎಸ್.ಟಿ....
ಸುದ್ದಿ

12 ಸಾವಿರ ಕೋಟಿ ರೂ. ಜಿಎಸ್ ಟಿ ವಂಚನೆ ಪತ್ತೆ – ಕಹಳೆ ನ್ಯೂಸ್

ನವದೆಹಲಿ: ಕಳೆದ ಏಪ್ರಿಲ್ ನಿಂದ ಜಿಎಸ್ ಟಿ ತೆರಿಗೆ ವಂಚನೆ ಪತ್ತೆ ಹಚ್ಚಲಾಗಿದ್ದು, ಈ ವೇಳೆ 12 ಸಾವಿರ ಕೋಟಿ ರೂ. ವಂಚನೆ ಪತ್ತೆಯಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಸಿಬಿಐಸಿ ತಿಳಿಸಿದೆ. ಇ-ವೇ ಬಿಲ್ ವ್ಯವಸ್ಥೆ ಜಾರಿಯಾಗಿದ್ದರೂ, ಜಿಎಸ್ ಟಿ ವಂಚನೆ ಮುಂದುವರೆದಿದೆ ಎಂದು ಸಿಬಿಐಸಿಯ ಸದಸ್ಯ ಜಾನ್ ಜೋಸೆಫ್ ತಿಳಿಸಿದ್ದಾರೆ. ಏಪ್ರಿಲ್ ನಿಂದ ಜಿಎಸ್ ಟಿ ತೆರಿಗೆ ವಂಚನೆ ಪತ್ತೆ ಹಚ್ಚಲಾಗಿದ್ದು, ಈ ವೇಳೆ 12...
ಸುದ್ದಿ

ಜಿ.ಎಸ್.ಟಿ. ತೆರಿಗೆ ವಿವರ ಸಲ್ಲಿಸಲು ಐದು ದಿನ ಕಾಲಾವಕಾಶ ವಿಸ್ತರಣೆ – ಕಹಳೆ ನ್ಯೂಸ್

ವರ್ತಕರಿಗೆ ಜಿ ಎಸ್ ಟಿ ತೆರಿಗೆ ವಿವರ ಸಲ್ಲಿಸಲು ಇದ್ದ ಅವಧಿಗೆ ಹೆಚ್ಚುವರಿಯಾಗಿ ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರಕಾರ ಘೋಷಿಸಿದೆ. ಮಾರ್ಚ್ನಿಂದ ಜುಲೈ ವೇಳೆಯ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಬೆನಿಫಿಟ್ ಸಲ್ಲಿಸಲು ಅ.20 ರಂದು ಅಂತಿಮ ದಿನವಾಗಿತ್ತು. ಆದರೆ ಇದನ್ನು ಐದು ದಿನ ವಿಸ್ತರಿಸಿ ಅ.25 ರವರೆಗೆ ತೆರಿಗೆ ವಿವರ ಸಲ್ಲಿಸಲು ಅವಕಾಶ ನೀಡುವುದಾಗಿ ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ. ಇನ್ನಷ್ಟು ಅವಧಿಯ ಅವಶ್ಯಕತೆ ಬೇಕೆಂದು ಹಲವರು...
ಸುದ್ದಿ

ಕೇರಳದಲ್ಲಿ ನವಂಬರ್ 1ರಿಂದ ಅನಿರ್ಧಿಷ್ಟಾವಧಿ ಮುಷ್ಕರ – ಕಹಳೆ ನ್ಯೂಸ್

ಕಾಸರಗೋಡು: ನಿರಂತರ ಇಂಧನ ಬೆಲೆ ಏರಿಕೆಯಿಂದ ಬಸ್ ಉದ್ಯಮ ಸಂಕಷ್ಟದಲ್ಲಿದ್ದು, ನವಂಬರ್ ಒಂದರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಕೇರಳ ರಾಜ್ಯ ಖಾಸಗಿ ಬಸ್ ಮಾಲಕರ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ತೀರ್ಮಾನಿಸಿದೆ. ಇದರ ಪೂರ್ವಭಾವಿಯಾಗಿ ಆಕ್ಟೊಬರ್ 9 ರಂದು ಬೆಳಿಗ್ಗೆ 10 ಗಂಟೆಯಿಂದ ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ಧರಣಿ ಸತ್ಯಾಗ್ರಹ ನಡೆಸಲಿದೆ. ಪೆಟ್ರೋಲಿಯಂ ಉತ್ಪನ್ನ ಗಳನ್ನು ಜಿ ಎಸ್ ಟಿ ವ್ಯಾಪ್ತಿಗೆ ತರಬೇಕು, ಖಾಸಗಿ ಬಸ್ಸುಗಳ ಕಾಲಾವಧಿ...
ಸುದ್ದಿ

ದಿಪಾವಳಿಗೆ ಜಿ.ಎಸ್.ಟಿ. ಗಿಫ್ಟ್ ನೀಡಿದ ಮೋದಿ ಸರಕಾರ.!

ನವದೆಹಲಿ: ದೀಪಾವಳಿ ಹಬ್ಬಕ್ಕೆ ಕೆಲದಿನ ಮುನ್ನವೇ ಕೇಂದ್ರ ಸರ್ಕಾರ ದೇಶದ ಜನತೆಗೆ ಉಡುಗೊರೆ ನೀಡಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಸರಕು ಹಾಗೂ ಸೇವಾ ತೆರಿಗೆ (ಜಿಎಸ್​ಟಿ) ಸಭೆಯಲ್ಲಿ ಹಲವು ದಿನಬಳಕೆಯ ವಸ್ತು ಸಹಿತ 27 ಬಗೆಯ ಸರಕುಗಳ ಮೇಲಿನ ತೆರಿಗೆ ಇಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ಆರ್ಥಿಕ ಪ್ರಗತಿಗೆ ಒತ್ತು ನೀಡುವ ಉದ್ದೇಶದಿಂದ ರಫ್ತುದಾರರು ಹಾಗೂ ಸಣ್ಣ ಉದ್ದಿಮೆದಾರರಿಗೂ ಬಂಪರ್ ಕೊಡುಗೆ ನೀಡಲಾಗಿದೆ. ಜಿಎಸ್​ಟಿ ದರ...