Saturday, April 12, 2025

archiveGym Center

ಸುದ್ದಿ

ಕರುನಾಡಿಗೆ ಧೀಮಂತ ನಾಯಕ ಅನಂತ್ ಕುಮಾರ್ ಕೊಡುಗೆ – ಕಹಳೆ ನ್ಯೂಸ್

ಬೆಂಗಳೂರು: ಬಿಜೆಪಿ ಕಂಡ ಧೀಮಂತ ನಾಯಕ ಅನಂತ್ ಕುಮಾರ್ ಇನ್ನು ನೆನಪು ಮಾತ್ರ. ಇವರ ಸಾಧನೆಗಳು ಜನಮನದಲ್ಲಿ ಅಚ್ಚಳಿಯಾಗಿ ಉಳಿದಿದ್ದು ಕರ್ನಾಟಕಕ್ಕೆ ಯಾವ ರೀತಿಯ ಕೊಡುಗೆಗಳನ್ನು ನೀಡಿದ್ದಾರೆ ಎಂಬುವುದನ್ನು ಒಮ್ಮೆ ಮೆಲುಕು ಹಾಕೋದು ಇವರ ಸಾಧನೆಗೆ ಸಲ್ಲಿಸುವ ಗೌರವವಾಗಿದೆ. ‘ನಮ್ಮ ಬೆಂಗಳೂರು ಮೆಟ್ರೊ’ ರೈಲು ಸೇವೆಗೆ ಚಾಲನೆ ಬೆಂಗಳೂರನ್ನು ಸುವರ್ಣ ಚತುಷ್ಪಥ ಹೆದ್ದಾರಿ ಜಾಲಕ್ಕೆ ಬೆಸೆಯುವಂತೆ ಕಾಳಜಿ ಏರೋಬ್ರಿಜ್, ಅಂತಾರಾಷ್ಟ್ರೀಯ ಸಂಪರ್ಕ ಕಲ್ಪಿಸುವ ಎಚ್‌ಎಎಲ್ ನಿಲ್ದಾಣದ ಗುಣಮಟ್ಟ ಹೆಚ್ಚಳ ವಾಲ್ಮೀಕಿ...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ