Friday, September 20, 2024

archiveHaj Yatra Offer

ಸುದ್ದಿ

ಝಮೀರ್ ಅಹ್ಮದ್ ಮಂಗಳೂರಿಗೆ ಭೇಟಿ: ಉಚಿತ ಯಾತ್ರೆ ಕೈಗೊಳ್ಳುವ ಆಫರ್ – ಕಹಳೆ ನ್ಯೂಸ್

ಮಂಗಳೂರು: ಸಚಿವ ಝಮೀರ್ ಅಹ್ಮದ್ ಮಂಗಳೂರಿಗೆ ಭೇಟಿ ನೀಡಿ ಉಚಿತ ಯಾತ್ರೆ ಕೈಗೊಳ್ಳುವ ಆಫರ್ ನೀಡಿದ ಘಟನೆ ನಡೆಯಿತು. ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಭೇಟಿ ನೀಡಿದ್ದ ಸಚಿವ ಝಮೀರ್ ಮೊದಲು ಮಂಜನಾಡಿ ಮಸೀದಿಗೆ ಭೇಟಿ ನೀಡಿದ್ರು. ನಂತರ ಮುಸ್ಲಿಂ ಧರ್ಮಗುರುಗಳ ಜೊತೆಗೆ ಮಾತನಾಡಿದರು. ಈ ವೇಳೆ ಹತ್ತು ಮಂದಿ ಮುಸ್ಲಿಂ ಗುರುಗಳಿಗೆ ಉಚಿತ ಹಜ್ ಯಾತ್ರೆ ಆಫರ್ ನೀಡಿದ್ರು. ಇನ್ನು ಜೋಡುಪಾಲದಲ್ಲಿ 200 ಮಂದಿಯನ್ನು ರಕ್ಷಿಸಿದ ನಾಲ್ವರಿಗೆ ದೇವಲಾಯಕ್ಕೆ ಹೋಗಲೆಂದು...