Friday, September 20, 2024

archiveIllegal sanding

ಸುದ್ದಿ

ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮಕ್ಕೆ ಆಗ್ರಹ – ಕಹಳೆ ನ್ಯೂಸ್

ಮಂಗಳೂರು: ಹತ್ಯಡ್ಕ ಗ್ರಾಮದ ಕಪಿಲಾ ನದಿಯಿಂದ ಹತ್ಯಡ್ಕ ಗ್ರಾಮ ಪಂಚಾಯತಿ ಮೂಲಕ ಗ್ರಾ.ಪಂ. ಉಪಾಧ್ಯಕ್ಷರು ಅಕ್ರಮ ಮರಳುಗಾರಿಕೆ ನಡೆಸಿರುವ ವಿರುದ್ದ ದೂರು ದಾಖಲಿಸಿಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಆಗ್ರಹಿಸಿದೆ. ಅ. 2ರಂದು ಪಂ. ಉಪಾಧ್ಯಕ್ಷ ಜಗನ್ನಾಥ ಗೌಡ ಎಂಬುವರು ಅವರ ಬರಂಗಾಯ ಎಂಬಲ್ಲಿನ ಹೊಳೆಯಿಂದ ಹಿಟಾಚಿ ಯಂತ್ರದಿಂದ ಮರಳು ತೆಗೆದು ಪಿಕಪ್‍ನಲ್ಲಿ ಸಾಗಿಸಿ ಅಕ್ರಮವಾಗಿ ಸಾಗಿಸಿ ಶೇಖರಿಸಿದ್ದಾರೆ. ಈ ಬಗ್ಗೆ ಗಣಿ...