Friday, September 20, 2024

archiveIndian Army

ಸುದ್ದಿ

ಭಾರತ-ಪಾಕ್ ನಡುವೆ ಉದ್ವಿಗ್ನ ಸ್ಥಿತಿ: ರಜೆಯಲ್ಲಿರುವ ಸೈನಿಕರು ತಕ್ಷಣವೇ ಕರ್ತವ್ಯಕ್ಕೆ ಹಾಜರಗಲು ಮನವಿ – ಕಹಳೆ ನ್ಯೂಸ್

ಭಾರತೀಯ ವಾಯುಸೇನೆಯು ಭಯೋತ್ಪಾದಕ ನೆಲೆಯ ಮೇಲೆ ೧೦೦೦ ಕೆಜಿ ಬಾಂಬ್ ಅನ್ನು ಎಸೆದಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ನಾಲ್ಕು ಕಡೆ ದಾಳಿ ನಡೆದಿದ್ದು, ದಾಳಿಯಲ್ಲಿ ಸುಮಾರು ೨೦೦-೩೦೦ ಉಗ್ರರನ್ನು ಹತ್ಯೆಗೈಯ್ಯಲಾಗಿರಬಹುದು ಎನ್ನಲಾಗಿದೆ. ಉಗ್ರರು ತಂಗಿದ್ದ ಸುಮಾರು ೫೦೦ ಮೀ.ನಷ್ಟು ಜಾಗ ಸರ್ವನಾಶ ಮಾಡಿದ ಭಾರತೀಯ ಸೇನೆ ಬೆಳಿಗ್ಗೆ ೩:೩೦ ಕ್ಕೆ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಲಾಗಿದೆ. ಬೆಳಗಿನ ಜಾವ...
ಅಂಕಣ

ಚೆಲ್ಲಿದ ರಕ್ತಕ್ಕೆ ಉಗ್ರರ ಮಟ್ಟವೊಂದೇ ತಿರುಗೇಟಿನ ಮಂತ್ರ

ಸಿಂಹವನ್ನ ಸದಾ ಕೆದಕುತ್ತಾ ಇದ್ದರು ಸುಮ್ಮನೆ ಮಲಗಿದೆ ಅಂದರೆ ಅದಕ್ಕೆ ಭೇಟೆಯಾಡೋ ತಾಕತ್ತಿಲ್ಲ ಅಂತಲ್ಲ, ಹಾಗಂತ ಅಂದುಕೊಂಡರೆ ಅದಕ್ಕಿಂತ ಮುಠ್ಠಾಳ ಇನ್ನೊಬ್ಬನಿರೋದಿಲ್ಲ, ಎಲ್ಲವನ್ನು ಸಹಿಸಿಕೊಂಡು ಮುಷ್ಠಿ ಬಿಗಿ ಹಿಡಿದು ಒಮ್ಮೆಲೆ ಎದ್ದು ನಿಂತರೆ ಹಿಂಡೆ ಹಿಪ್ಪೆಯಾಗಿಸೋ ತಾಕಾತ್ತು ಈ ಸಿಂಹಕ್ಕಿದೆ. ಹಾಗೇ ನಮ್ಮ ಭಾರತಾಂಬೆಯ ಪುಣ್ಯದ ನೆಲದಲ್ಲಿ ಉಗ್ರರು ಅಟ್ಟಹಾಸ ಮೆರೆದರು, ಭಾರತ ಸುಮ್ಮನಿದೆ ಅಂದುಕೊಂಡು ಕಾಲು ಕೆರೆದುಕೊಂಡು ನಮ್ಮ ವೀರಸಿಂಹಗಳು ಸುದ್ದಿಗೆ ಬಂದರೆ ಉಗ್ರರ ಹೊಟ್ಟೆ ಬಗೆದು ಕರಳು...
ಸುದ್ದಿ

ಯೋಧರು ಸಂಚರಿಸುತ್ತಿದ್ದ ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕೊಟ್ಟಿದ್ದೇ ಅನಾಹುತಕ್ಕೆ ಕಾರಣ – ಕಹಳೆ ನ್ಯೂಸ್

ಪುಲ್ವಾಮಾದ ಆವಂತಿಪೋರಾ ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿದ್ದೇ ಅನಾಹುತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಈ ರೀತಿ ನಾಗರಿಕ ವಾಹನಗಳ ಪ್ರವೇಶಕ್ಕೆ ಅವಕಾಶ ಮಾಡಿದ್ದನ್ನೇ ದುರುಪಯೋಗ ಮಾಡಿಕೊಂಡ ಉಗ್ರ ಆದಿಲ್ ದರ್ ಸ್ಫೋಟಕಗಳು ತುಂಬಿದ್ದ ಟ್ರಕ್ ಅನ್ನು ಸೇನಾ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ಭದ್ರತಾ ಸಂಸ್ಥೆಗಳು ನೀಡಿದ ಮಾಹಿತಿಗಳ ಅನುಸಾರ ಯೋಧರನ್ನು ಸ್ಥಳಾಂತರಿಸುತ್ತಿದ್ದ ರಸ್ತೆಗಳಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗುತ್ತಿತ್ತು. ಯೋಧರು ಗನ್ ಹಿಡಿದು...
ಸುದ್ದಿ

ಶಾರದಾ ಪೀಠ ಜೊತೆಗೆ ಹಿಂದೂ ತೀರ್ಥಕ್ಷೇತ್ರ ಸಂದರ್ಶಿಸಲು ಭಾರತೀಯರಿಗೆ ಅವಕಾಶ: ಪಾಕ್ ಪ್ರಧಾನಿ ಭರವಸೆ – ಕಹಳೆ ನ್ಯೂಸ್

ಪದೇ ಪದೇ ಮಾತುಗಳನ್ನು ಮುರಿಯುವ ಪಾಕಿಸ್ಥಾನದ ಗುಳ್ಳೇನರಿ ಬುದ್ಧಿ ಎಲ್ಲರಿಗೆ ತಿಳಿದೇ ಇದೆ. ಒಂದು ಕಡೆಯಲ್ಲಿ ಗಡಿ ಪ್ರದೇಶದಲ್ಲಿ ನಿರಂತರ ಆಕ್ರಮಣ ಮಾಡೋ ಪಾಕ್ ಉಗ್ರರು ಭಾರತೀಯ ಸೈನ್ಯವನ್ನು ಬೆಚ್ಚಿ ಬೀಳಿಸಿದ್ರೆ ಇನ್ನೊಂದು ಕಡೆಯಲ್ಲಿ ಪಾಕ್ ಪ್ರಧಾನಿ ಭಾರತದೊಂದಿಗೆ ಸೌಹಾರ್ದ ಸಾಧಿಸಲು ಮುಂದಾಗಿದೆ. ಸ್ವಾತಂತ್ರ್ಯ ನಂತರ ಪಾಕ್‌ನಲ್ಲಿರೋ ಅನೇಕ ದೇವಾಲಯಗಳಿಗೆ ಭಾರತದವರಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ಮತ್ತೆ ಪಾಕ್ ದೇವಾಲಯಗಳಿಗೆ ಭಾರತೀಯರಿಗೆ ಪ್ರವೇಶ ಕಲ್ಪಿಸಲು ಪಾಕ್ ಸರ್ಕಾರ ಯೋಚಿಸಿದೆ....
ಸುದ್ದಿ

ಎನ್‌ಕೌಂಟರ್‌: ಓರ್ವ ಯೋಧ ಹುತಾತ್ಮ, ನಾಲ್ವರು ಉಗ್ರರು ಹತ – ಕಹಳೆ ನ್ಯೂಸ್

ಶ್ರೀನಗರ: ಸೇನಾ ಪ್ಯಾರಾಟ್ರೂಪರ್ಸ್, ರಾಜ್ಯ ಪೊಲೀಸ್ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ ಜಂಟಿ ತಂಡ ಶ್ರೀನಗರದಿಂದ 60 ಕಿ.ಮೀ. ದೂರದ ನಡಿಗಾಮ್ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಆಗ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಜಮ್ಮು-ಕಾಶ್ಮೀರದ ಶೋಪಿಯಾನ್ ನಗರದ ಹಳ್ಳಿಯೊಂದರಲ್ಲಿ ಬೆಳಗ್ಗಿನ ಜಾವ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮನಾದರೆ, ನಾಲ್ವರು ಉಗ್ರರು ಹತರಾಗಿದ್ದಾರೆ. ಇನ್ನೂ ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ''ಶೋಪಿಯಾನ್‌ನ ನಡಿಗಾಮ್ ಪ್ರದೇಶದಲ್ಲಿ...
ಸುದ್ದಿ

ಇಬ್ಬರು ಉಗ್ರರ ಎನ್ ಕೌಂಟರ್ ಮಾಡಿದ ಭಾರತೀಯ ಸೇನೆ – ಕಹಳೆ ನ್ಯೂಸ್

ಜಮ್ಮು-ಕಾಶ್ಮೀರ: ಇಲ್ಲಿನ ಪುಲ್ವಾಮದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಸೇನೆಯು ಇಬ್ಬರು ಉಗ್ರರನ್ನು ಹೊಡೆದುರುಳಿಸಿ, ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಜಿಲ್ಲೆಯ ಟಿಕೆನ್ ಗ್ರಾಮದಲ್ಲಿ ಸೇನೆಯು ನಡೆಸಿದ ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರನ್ನು ಎನ್ ಕೌಂಟರ್ ಮಾಡಲಾಗಿದೆ. ಶುಕ್ರವಾರ ಕೂಡ ಸೇನೆಯು ನಡೆಸಿದ ಎನ್ ಕೌಂಟರ್ ನಲ್ಲಿ ಜೈಶ್ ಎ ಮೊಹಮ್ಮದ್ ನ ಉಗ್ರನೊಬ್ಬನನ್ನು ಹತ್ಯೆಗೈಯಲಾಗಿದೆ. ಈ ವೇಳೆ ಪೊಲೀಸ್ ಅಧಿಖಾರಿಯೊಬ್ಬರು ಗಾಯಗೊಂಡಿದ್ದಾರೆ....
ಸುದ್ದಿ

ಕಾಶ್ಮೀರಕ್ಕೆ ಸ್ನೈಪರ್ ಗಳನ್ನು ರವಾನಿಸುತ್ತಿರುವ ಉಗ್ರ ಸಂಘಟನೆ – ಕಹಳೆ ನ್ಯೂಸ್

ಬಾಂಬ್, ಗುಂಡು ಹಾಗೂ ಗ್ರೆನೇಡ್‌ಗಳಿಂದ ದಾಳಿ ನಡೆಸಿ ಭಾರತೀಯ ಯೋಧರಲ್ಲಿ ಭೀತಿ ಹುಟ್ಟಿಸಲು ಯತ್ನ ನಡೆಸುತ್ತಿದ್ದ ಪಾಕಿಸ್ತಾನ ಮೂಲಕ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಇದೀಗ ಕಾಶ್ಮೀರಕ್ಕೆ ಸ್ನೈಪರ್ ಗಳನ್ನು ರವಾನಿಸಿರುವ ಆತಂಕಕಾರಿ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. ದೂರದ ರಹಸ್ಯ ಸ್ಥಳದಳಲ್ಲಿ ಕುಳಿತು ನಿಖರವಾಗಿ ದಾಳಿ ನಡೆಸುವ ಹಂತಕರು/ಶಾರ್ಪ್ ಶೂಟರ್ ಗಳನ್ನು ಸ್ನೈಪರ್ ಗಳೆಂದು ಕರೆಯಲಾಗುತ್ತದೆ. ರೈಫಲ್ ಅಥವಾ ಗನ್ ಮೂಲಕ ದೂರದಿಂದಲೇ ನಿಖರವಾಗಿ ದಾಳಿ ನಡೆಸುವ ಕುರಿತು ಇವರಿಗೆ...
ಸುದ್ದಿ

ತಾಂತ್ರಿಕ ರಹಸ್ಯಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದಾತನ ಬಂಧನ – ಕಹಳೆ ನ್ಯೂಸ್

ದೆಹಲಿ: ಭಾರತೀಯ ಸೈನ್ಯದ ಹಾಗೂ ತಂತ್ರಜ್ಞಾನದ ಮಾಹಿತಿಯನ್ನು ಶತ್ರು ರಾಷ್ಟ್ರಗಳು ಪಡೆದು ದಾಳಿ ಮಾಡಲು ಯಾವಾಗಲೂ ಹೊಂಚನ್ನು ಹಾಕುತ್ತಿರುತ್ತವೆ. ಅಂತಹದ್ದೇ ಒಂದು ಪ್ರಯತ್ನವನ್ನು ಪಾಕಿಸ್ತಾನ ನಡೆಸಿದ್ದು, ಸೈನ್ಯದ ಅನೇಕ ರಹಸ್ಯಗಳನ್ನು ತಿಳಿದುಕೊಳ್ಳಲು ವಾಮ ಮಾರ್ಗವನ್ನು ತುಳಿದಿದೆ. ಆದರೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಈ ಪ್ರಯತ್ನವನ್ನು ವಿಫಲಗೊಳಿಸಿದೆ. ಹೌದು, ಸೋಮವಾರ ಭಾರತದ ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಒಬ್ಬ ಉದ್ಯೋಗಿಯನ್ನು ಮಹಾರಾಷ್ಟ್ರದ ನಾಗ್ಪುರ್‍ನಲ್ಲಿರುವ ಬ್ರಹ್ಮೋಸ್ ಕ್ಷಿಪಣಿ ಘಟಕದಲ್ಲಿ ಬಂಧಿಸಲಾಗಿದ್ದು,...
1 2
Page 1 of 2