ಕೋಟ್ಯಾಂತರ ಹಣ ಲೂಟಿ: ಮಿಂಚಿನ ಕಾರ್ಯಚರಣೆಯಿಂದ ಆರೋಪಿಗಳ ಬಂಧನ – ಕಹಳೆ ನ್ಯೂಸ್
ಮಂಗಳೂರು: ಮಂಗಳೂರಿನಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗ್ತಾ ಇವೆ. ಅದರಲ್ಲೂ ಚಿನ್ನದ ಶಾಪ್ ಓನರ್ಗಳನ್ನು ಫೊಲೋ ಮಾಡಿ ಕಳ್ಳತನ ಮಾಡೋ ಗ್ಯಾಂಗ್ ಜಾಸ್ತಿಯಾಗಿದೆ. ಕಾರ್ಸ್ಟ್ರೀಟ್ನಲ್ಲಿರುವ ಸಂತೋಷ್ ವೈಷ್ಣವಿ ಬೆಳ್ಳಿ ಆಭರಣಗಳ ಮಾಲಿಕನಾಗಿದ್ದಾರೆ. ಸಂತೋಷ್ ಎಂಬವರಿಗೆ ಸೇರಿದ ಹಣವನ್ನು ಮುಂಬಯಿಯಿಂದ ಮಂಗಳೂರಿಗೆ ತರುವಾಗ ಒಟ್ಟು 6 ಜನ ಕೋಟ್ಯಾಂತರ ಹಣವನ್ನು ಲೂಟಿ ಮಾಡಿದ್ದಾರೆ. ಈ ಪ್ರಕರಣವು ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಮಿಂಚಿನ ಕಾರ್ಯಚರಣೆ ಮಾಡಿ...