Friday, September 20, 2024

archivejagadish puttur

ಸುದ್ದಿ

ಕರೋಪಾಡಿ ಅಕ್ಷಯ್ ನಾಯಕ್ ನಿರ್ಮಾಣದ ಖ್ಯಾತ ಗಾಯಕ‌ ಜಗದೀಶ್ ಪುತ್ತೂರು ಧ್ವನಿಯಲ್ಲಿ ಮೂಡಿಬಂದ ” ಶ್ರೀ ಸ್ವಾಮಿ ಕೊರಗಜ್ಜ ” ತುಳು ಭಕ್ತಿಗೀತೆ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : ಕರೋಪಾಡಿ ಅಕ್ಷಯ್ ನಾಯಕ್ ನಿರ್ಮಾಣದ ಮನ್ಮತ್ ಶೆಟ್ಟಿ ಸಾಹಿತ್ಯದ ಖ್ಯಾತ ಗಾಯಕ‌ ಜಗದೀಶ್ ಪುತ್ತೂರು ಧ್ವನಿಯಲ್ಲಿ ಮೂಡಿಬಂದ " ಶ್ರೀ ಸ್ವಾಮಿ ಕೊರಗಜ್ಜ " ತುಳು ಭಕ್ತಿಗೀತೆ ಬಿಡುಗಡೆಗೊಂಡಿದೆ. ಭಕ್ತಿ ಗೀತೆ ನೋಡಿ ಶೇರ್ ಮಾಡಿ :   https://youtu.be/1WXBF5tZQZ8...
ಸುದ್ದಿ

ಕಶೆಕೋಡಿ ಬ್ರಹ್ಮಕಲಶೋತ್ಸವದಲ್ಲಿ ಜನಮನರಂಜಿಸಿದ ಕಲಾಸಿಂಧು ಪುತ್ತೂರು ಜಗದೀಶ್ ಆಚಾರ್ಯ ತಂಡದ ಭಕ್ತಿಗಾನ ಸಂಭ್ರಮ – ಕಹಳೆ ನ್ಯೂಸ್

ಬಂಟ್ವಾಳ : ಕಶೆಕೋಡಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶೋತ್ಸವ ದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಅಚಾರ್ಯ ಕಲಾ ಸಿಂಧು ಬಳಗದಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ಜನಮನರಂಜಿಸಿತು. ಪುತ್ತೂರು ಜಗದೀಶ್ ಅಚಾರ್ಯ ಸಂಜೆ 8 ರಿಂದ ನಡೆದ ಕಾರ್ಯಕ್ರಮದಲ್ಲಿ ಭಕ್ತಿಗೀತೆ, ಭಾವಗೀತೆ, ದಾಸರ ಪದಗಳು, ಜಗದೀಶ್ ಕಂಠಸಿರಿಯಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಜನಸ್ತೋಮದ ಹರ್ಷೋದ್ಘಾರ ಮುಗಿಲು ಮುಟ್ಟಿಟ್ಟು. ವರದಿ : ಕಹಳೆ...