Friday, September 20, 2024

archiveKadri Park

ಸುದ್ದಿ

ಮಂಗಳೂರಿನ ಕದ್ರಿ ಪಾರ್ಕಲ್ಲಿ ಪ್ರೇಮಿಗಳಿಂದ ಆತ್ಮಹತ್ಯೆಗೆ ಯತ್ನ – ಕಹಳೆ ನ್ಯೂಸ್

ಮಂಗಳೂರು: ಪಾರ್ಕಿಗೆ ಬಂದ ಜೋಡಿ ಪ್ರೇಮಿಗಳಿಬ್ಬರು ಪಾರ್ಕ್‌ನಲ್ಲಿ ಸುತ್ತಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ನಡೆದಿದೆ. ಕದ್ರಿ ಪಾರ್ಕಿಗೆ ಬಂದ ಜೋಡಿ ಕೆಲಕಾಲ ಪಾರ್ಕ್‌ನಲ್ಲಿ ಸುತ್ತಾಡಿದ್ದರು. ಬಳಿಕ ಇಬ್ಬರು ಸೇರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕದ್ರಿ ಪೊಲೀಸರಿಂದ ಆಸ್ಪತ್ರೆಗೆ ತೆರಳಿ, ಪರಿಶೀಲನೆ ನಡೆಯುತ್ತಿದೆ....
ಸುದ್ದಿ

ನಕಲಿ ಮಂಗಳಮುಖಿ ವೇಷ ಧರಿಸಿದ ಯುವಕನಿಗೆ ಸಖತ್ ಗೂಸ ನೀಡಿದ ಸ್ಥಳೀಯರು – ಕಹಳೆ ನ್ಯೂಸ್

ಬೆಳ್ತಂಗಡಿ: ನಕಲಿ ಮಂಗಳಮುಖಿಯ ವೇಷ ಧರಿಸಿಕೊಂಡು ಊರಿಡಿ ತಿರುಗುತ್ತಿದ್ದ ಯುವಕನಿಗೆ ಸಖತ್ ಗೂಸ ನೀಡಿದ ಘಟನೆ ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ಒಣಿತ್ತರ್ ನಿವಾಸಿ ದಯಾನಂದ ಎಂಬಾತ ಕೊಕ್ಕಡ ಗ್ರಾಮದಲ್ಲಿ ನಕಲಿ ಮಂಗಳಮುಖಿ ವೇಷ ಧರಿಸಿ ಊರಲ್ಲಿ ತಿರುಗಾಡುತ್ತಿದ್ದ. ಇದ್ರಿಂದ ಅನುಮಾನಗೊಂಡ ಊರಿನವ್ರು ವಿಚಾರಿಸಿದ್ದಾರೆ. ನಂತರ ಈತನ ತಲೆಯ ಟೋಪನ್ ತೆಗೆದಾಗ ಈತ ಯುವಕ ಎಂದು ತಿಳಿದಿದೆ. ಆವಾಗ್ಲೇ ಸಖತ್ ಗೂಸ ನೀಡಿ ಸ್ಥಳದಿಂದ ಓಡಿಸಿದ್ದಾರೆ. ಕಳೆದ...
ಸುದ್ದಿ

ಮಂಗಳೂರಿನಲ್ಲಿ ಡುಪ್ಲಿಕೇಟ್ ಮಂಗಳಮುಖಿಯರು: ಸಾಮಾಜಿಕ ಕಾರ್ಯಕರ್ತ ಸೌರಾಜ್ ಮೂಲಕ ಬಯಲು – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನಲ್ಲಿ ಡುಪ್ಲಿಕೇಟ್ ಮಂಗಳಮುಖಿಯರು ಸಾರ್ವಜನಿಕರನ್ನು ಲೂಟಿ ಮಾಡುತ್ತಿರುವುದು ಬಯಲಾಗಿದೆ. ಮಂಗಳಮುಖಿಯರು ಬಂದಾಕ್ಷಣ ಅವರಿಗೆ ಸಾರ್ವಜನಿಕರು ಹಣ ಕೊಡುವುದು ಸಾಮಾನ್ಯ. ಇದರ ಲಾಭವನ್ನು ಪಡೆದು ಕೆಲವು ಹೊರರಾಜ್ಯದ ಯುವಕರು ಮಂಗಳಮುಖಿಯರ ವೇಷ ಹಾಕಿ ಸಾರ್ವಜನಿಕರಿಗೆ ಕೀಟಲೆ ಕೊಡುತ್ತಿದ್ದಾರೆ. ಕದ್ರಿ ಪಾರ್ಕಿನಲ್ಲಿ ಪ್ರೇಮಿಗಳಿಗೆ, ಸಾರ್ವಜನಿಕರಿಗೆ ಹಣಕ್ಕಾಗಿ ಕೀಟಲೆ ನೀಡುವ ಮಂಗಳಮುಖಿಯರು ಡುಪ್ಲಿಕೇಟ್ ಮಂಗಳಮುಖಿಯರು ಎಂದು ಸಾಮಾಜಿಕ ಕಾರ್ಯಕರ್ತ ಸೌರಾಜ್ ಮಂಗಳೂರು ಬಯಲು ಮಾಡಿದ್ದಾರೆ. ಫೇಸ್‍ಬುಕ್‍ನಲ್ಲಿ ಲೈವ್ ಮಾಡುತ್ತ ಕದ್ರಿ ಪಾಕ್‍ನಲ್ಲಿ ಮಂಗಳಮುಖಿಯರನ್ನು...