Saturday, September 21, 2024

archiveKahale New

ಸುದ್ದಿ

ನವಮಂಗಳೂರು ಬಂದರಿನಲ್ಲಿ ಇಟಲಿ ಶಿಪ್ : ನಗರ ದರ್ಶನಕ್ಕೆ ಆಗಮಿಸಿದ ವಿದೇಶಿ ಪ್ರವಾಸಿಗರು – ಕಹಳೆ ನ್ಯೂಸ್

ಮಂಗಳೂರು: ಪ್ರವಾಸಿ ಕೇಂದ್ರವಾದ ಮಂಗಳೂರಿಗೆ ವಿದೇಶಿ ಪ್ರವಾಸಿಗರು ಇತ್ತೀಚೆಗೆ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಮಂಗಳೂರಿನ ನವಮಂಗಳೂರು ಬಂದರಿಗೆ ಪ್ರವಾಸಿ ಹಡಗೊಂದು ಬಂದಿದ್ದು ವಿದೇಶಿ ಪ್ರವಾಸಿಗರು ಮಂಗಳೂರು ದರ್ಶನಕ್ಕೆ ಸಜ್ಜಾಗಿದ್ದಾರೆ. ಕೋಸ್ಟ ನ್ಯೂರೋವಿಯಾರಿಯಾ ಎಂಬ ಇಟಲಿ ಹಡಗು ಮಂಗಳೂರಿಗೆ ಬಂದಿದ್ದು ಇದರಲ್ಲಿ 1099 ಪ್ರಯಾಣಿಕರು ವಿದೇಶದಿಂದ ಆಗಮಿಸಿದ್ದಾರೆ. ಪ್ರವಾಸಿಗರೊಂದಿಗೆ 562 ಹಡಗು ಸಿಬ್ಬಂದಿಗಳು ಬಂದಿದ್ದಾರೆ. ಮಾರ್ಚ್ 7 ಮತ್ತು 12 ರಂದು ಕೂಡ ಪ್ರವಾಸಿಗರ ಹಡಗು ನವಮಂಗಳೂರು ಬಂದರು ಮೂಲಕ...
ಸುದ್ದಿ

ಗ್ರಂಥಾಲಯಗಳಲ್ಲಿ ಅಧ್ಯಯನಗಳು ನಡೆಯಲಿ: ಡಾ.ಪಾದೆಕಲ್ಲು ವಿಷ್ಣುಭಟ್ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳಿಗೆ ಹಿಂದಿನ ಕಾಲದಲ್ಲಿ ಗ್ರಂಥಾಲಯಗಳ ಬಳಕೆಗೆ ಸಮಯದ ಕೊರತೆ ಕಾಡುತ್ತಿತ್ತು. ಆದರೆ ಇಂದು ಶಾಲೆ, ಕಾಲೇಜಿನಲ್ಲಿ ವ್ಯವಸ್ಥಿತ ಹಾಗೂ ಓದಲು ಬೇಕಾದಷ್ಟು ಸಮಯವನ್ನು ನೀಡುವ ಕಾರ್ಯವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಸೂಕ್ತವಾಗಿ ಉಪಯೋಗಿಸುವ ಮೂಲಕ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಹಿರಿಯ ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ನುಡಿದರು. ಅವರು ವಿವೇಕಾನಂದ ಕಾಲೇಜಿನ ಬೈಂದೂರು ಪ್ರಭಾಕರರಾವ್ ಸಭಾಭವನದಲ್ಲಿ ಶುಕ್ರವಾರ ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಕಾಲೇಜಿನ ಕನ್ನಡ ಸಂಘದ...