Saturday, September 21, 2024

archiveKahalenews

ರಾಜಕೀಯ

ಬಿಜೆಪಿ ಗೆಲ್ಲಿಸಿ, ಹಿಂದುತ್ವ ಉಳಿಸಿ ; ಪುತ್ತೂರಿಗರಲ್ಲಿ ಮನವಿ ಮಾಡಿದ, ಹಿಂದೂ ಹೃದಯ ಸಾಮ್ರಾಟ್ ಡಾ.ಎಂ.ಕೆ ಪ್ರಸಾದ್ – ಕಹಳೆ ನ್ಯೂಸ್

ಪುತ್ತೂರು : ಯುವಕರ ಕಣ್ಮಣಿ, ನೇರ ನಡೆ ನುಡಿಯ, ಹಿಂದೂ ವಿರೋಧಿಗಳಿಗೆ ಸಿಂಹಸ್ವಪ್ನರಾಗಿರುವ ಪುತ್ತೂರಿನ ಹಿಂದೂ ಹೃದಯ ಸಾಮ್ರಾಟ್‌ ಡಾ. ಎಂ.ಕೆ ಪ್ರಸಾದ್ ಕಾಂಗ್ರೆಸ್ ಮುಕ್ತ ಪುತ್ತೂರಿನ ರಣಕಹಳೆ ಮೊಳಗಿದಿದ್ದಾರೆ. ಇಗ ಈ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. https://m.facebook.com/story.php?story_fbid=1226156817515872&id=1036384303159792...
ರಾಜಕೀಯ

ಹಿಂದೂಗಳ ಹತ್ಯಾಕಾಂಡ ನಡೆಸಿದ ಪಿ.ಎಫ್.ಐ. ಜೊತೆ ಹೊಂದಾಣಿಕೆ ಮಾಡುವ ಕಾಂಗ್ರೆಸ್ ಕಿತ್ತೊಗೆಯಿರಿ ; ಬಿಜೆಪಿ ಗೆಲ್ಲಿಸಿ – ಮುರಳಿಕೃಷ್ಣ ಹಸಂತಡ್ಕ

ಪುತ್ತೂರು : ಹಿಂದೂಗಳ ಸಾಲು ಸಾಲಾಗಿ ಹತ್ಯೆ ನಡೆಸಿದ ಜಿಹಾದಿ ದೇಶದ್ರೋಹಿಗಳ ಪಡೆ ಪಿ.ಎಫ್.ಐ. ಜೊತೆ ಕಾಂಗ್ರೆಸ್ ಇವತ್ತು ಹೊಂದಾಣಿಕೆಯನ್ನು ಮಾಡಿಕೊಂಡಿದೆ. ತನ್ಮೂಲಕ ಪರೋಕ್ಷವಾಗಿ ಹಿಂದೂಗಳ ಹತ್ಯೆಗೆ ಬೆಂಬಲ ನೀಡಿದೆ. ಹಾಗಾಗಿ ಈ ಭಾರಿ ಹಿಂದೂ ಧರ್ಮ ವಿರೋಧಿಗಳನ್ನು ಕಿತ್ತೊಗೆಬೇಕು ಎಂದು ಬಜರಂಗದಳದ ದಕ್ಷಿಣ ಪ್ರಾಂತದ ಸಹಸಂಚಾಲಕರಾದ ಮುರಳಿಕೃಷ್ಣ ಹಸಂತಡ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹಿಂದೂ ಸಮಾಜ ಯಾವತ್ತು ವ್ಯಕ್ತಿಯಲ್ಲ ಶಕ್ತಿಯನ್ನು ಬೆಂಬಲಿಸಬೇಕು. ಹಿಂದೂ ಧರ್ಮದ ಉಳಿವಿಗಾಗಿ ಭಾರತೀಯ ಜನತಾಪಕ್ಷವನ್ನು ಬೆಂಬಲಿಸಬೇಕು....
ಸುದ್ದಿ

ಹಿಂದೂ ಪರ ಹೋರಾಟಗಾರ್ಥಿ ಚೈತ್ರಾ ಕುಂದಾಪುರ ಅವಹೇಳನ ; ಜಿಹಾದಿಗಳ ವಿರುದ್ಧ ಹಿಂದು ಸಂರಕ್ಷಣಾ ಸಮಿತಿಯಿಂದ ಎಚ್ಚರಿಕೆಯ ಕರೆಗಂಟೆ – ಕಹಳೆ ನ್ಯೂಸ್

ಉಡುಪಿ : ತಾನೊಬ್ಬಳು ಹೆಣ್ಣು ಮಗಳಾಗಿದ್ದರೂ ಯಾರಿಗೂ ಅಂಜದೆ ಸದಾ ಹಿಂದುತ್ವದ ವಿಚಾರಗಳಿಗೆ ದಕ್ಕೆ ಬಂದಾಗ ಎದುರು ನಿಂತು ಜಿಹಾದಿಗಳಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿರುವ ಪ್ರಖರ ವಾಗ್ಮಿ ಪತ್ರಕರ್ತೆ ಸಹೋದರಿ ಚೈತ್ರ ಕುಂದಾಪುರ ಅವರರಿಗೆ ಬೆದರಿ ಚುನಾವಣಾ ಸಂದರ್ಭದಲ್ಲಿ ಕೋಮು ದ್ವೇಷ ಬಿತ್ತುವ ಮನಸ್ಥಿತಿಯ ಕೆಲವು ಕಾಂಗ್ರೆಸ್ ಹಾಗೂ ಎಡಪಂಥೀಯ ಕಮಂಗಿಗಳು ಅವರ ಬಗ್ಗೆ ಅಪಪ್ರಚಾರವನ್ನು ಮಾಡುತ್ತಿದ್ದು ಆರೋಪಿಗಳನ್ನು ತಕ್ಷಣ ಬಂದಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಹಿಂದು...
ಸುದ್ದಿ

ಪುತ್ತೂರಿನಲ್ಲಿ ಭಾರಿ ಅನಾಹುತ ; ಗುಡ್ಡೆ ಕುಸಿತ – ಮಣ್ಣಿನಡಿಯಲ್ಲಿ ಸಿಲುಕಿದ 8 ಕಾರ್ಮಿಕರು – ಭರದಿಂದ ಸಾಗಿದ ರಕ್ಷಣಾ ಕಾರ್ಯ – ಕಹಳೆ ನ್ಯೂಸ್

ಪುತ್ತೂರು : ಎ 24:ಇಲ್ಲಿನ KSRTC ಬಸ್ ನಿಲ್ದಾಣದ ಸಮೀಪ  ಅನಿತಾ ಆಯಿಲ್ ಮಿಲ್ ಬಳಿ ಮಣ್ಣು ಕುಸಿದು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ 8 ಜನ ಕಾರ್ಮಿಕರು ಮಣ್ಣಿನಡಿಯಲ್ಲಿ ಹೂತು ಹೋಗಿದ್ದಾರೆ. ಪುತ್ತೂರು ಪೋಲಿಸ್ ಇಲಾಖೆ ಮತ್ತು ಅಗ್ನಿ ಶಾಮಕ ದಳ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಅನಿತಾ ಆಯಿಲ್ ಮಿಲ್ ನವರ ಜಾಗದಲ್ಲಿ ನೂತನವಾಗಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಅಲ್ಲಿ ಇಂದು ಬೆಳಿಗ್ಗೆ ೧೦.30ರ ಸುಮಾರಿಗೆ ಇದ್ದಕಿದ್ದಂತೆ...
ರಾಜಕೀಯ

ಸಂಜೀವ ಮಠಂದೂರು ಬದಲಾವಣೆ ಪ್ರಶ್ನೆಯೇ ಇಲ್ಲ ; ಪುತ್ತೂರಿನಲ್ಲಿ ಬಿಜೆಪಿ ಗೆಲುವು ನೂರಕ್ಕೆ ನೂರರಷ್ಟು ಖಚಿತ – ಕಹಳೆ ನ್ಯೂಸ್

ಪುತ್ತೂರು : ' ಸಂಜೀವ ಮಠಂದೂರು ಬದಲಾವಣೆಗೆ ಚಿಂತನೆ ನಡೆಸಿದೆ ' ಎಂಬ ವರದಿಯನ್ನು ನಿನ್ನೆ ಕಹಳೆ ನ್ಯೂಸ್ ಪ್ರಕಟಿಸಿತ್ತು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಯ್ಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಘದ ಪರಿವಾರ ಉನ್ನತ ಮೂಲಗಳು ಸಭೆ ನಡೆಸಿ, ಬದಲಾವಣೆ ಕುರಿತು ಚಿಂತನೆ ನಡೆಸುವಂತೆ ಬಿಜೆಪಿಗೆ ಶಿಫಾರಸ್ಸು ಮಾಡಿದ್ದರು. ಆದರೆ, ಬಿಜೆಪಿ ಉನ್ನತ ಮೂಲಗಳು ಮರು ಆಯ್ಕೆಯ ಪ್ರಶ್ನೆಯೇ ಇಲ್ಲ ಎಂದು ಕಹಳೆ ನ್ಯೂಸ್ ಗೆ...
ರಾಜಕೀಯ

ನಾನು ಪಕ್ಷದ ನಿರ್ಧಾರಕ್ಕೆ ಬದ್ಧ ; ಸಂಜೀವ ಮಠಂದೂರು ಗೆಲುವೇ ನಮ್ಮ ಗುರಿ – ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು : ಪುತ್ತೂರು ವಿಧಾನಸಭಾ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬಂಢಾಯದ ಹೊಗೆ ವ್ಯಾಪಕವಾಗಿ ಕೇಳಿ ಬರುತ್ತಿತ್ತು ಸಂಜೀವ ಮಠಂದೂರು ವಿರುದ್ಧವಾಗಿ ತೀವ್ರ ಆಕ್ರೋಶ ಕೇಳಿ ಬಂದಿತ್ತು. ಒಂದು ಹಂತದವರೆಗೆ ಹೋಗಿ ಅಭ್ಯರ್ಥಿ ಬದಲಾಯಿಸುವಲ್ಲಿ ವರೆಗೆ ಮುಟ್ಟಿತ್ತು. ಈ ಸಂದರ್ಭದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಕಿಶೋರ್ ಕುಮಾರ್ ಪುತ್ತೂರು ಪ್ರತಿಕ್ರಿಯೆ ನೀಡಿದ್ದಾರೆ. ಮೊನ್ನೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆದ ನಂತರ ನನಗೆ ಕರೆಗಳ ಮೇಲೆ ಕರೆಗಳು ಬರುತ್ತಿದ್ದು ಅಭಿಮಾನಿಗಳ ಕರೆಗೆ ಸ್ಪಂದಿಸಲು...
ರಾಜಕೀಯ

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹತ್ಯೆಗೆ ಯತ್ನ ! – ಕಹಳೆ ನ್ಯೂಸ್

ಹಾವೇರಿ: ವಿರೋಧಿಗಳಬ ಬಗ್ಗೆ ಮಾತಾಡಿ ಅವರ ಕಣ್ಣಿಗೆ ತುತ್ತಾಗಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ನನನ್ನ ಕೊಲೆಯ ಯತ್ನ ಅಂತಾ ಸಚಿವರು ಆರೋಪಿಸಿದ್ದಾರೆ. ಶಿರಸಿಯಿಂದ ಬೆಂಗಳೂರಿಗೆ ಅನಂತಕುಮಾರ್ ಹೆಗಡೆ ಕಾರ್ ನಲ್ಲಿ ಬರುತ್ತಿದ್ದಾಗ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಹಲಗೇರಿ ಬಳಿ ಲಾರಿಯೊಂದು ಏಕಾಏಕಿ ಡಿಕ್ಕಿ ಹೊಡೆಯಲು ನೋಡಿದೆ. ಆದ್ರೆ ಸಚಿವರ ಕಾರು 140 ಕಿ.ಮೀ. ಸ್ಪೀಡ್‍ನಲ್ಲಿದ್ದು, ಕೂದಲೆಳೆ ಅಂತರದಲ್ಲಿ...
ಸುದ್ದಿ

ಸಹಜ್ ರೈ ಸಾರಥ್ಯದಲ್ಲಿ ಪುತ್ತೂರಿನಲ್ಲಿ ಧರೆಗಿಳಿಯಲಿದೆ ಸಾಂಸ್ಕೃತಿಕ ಲೋಕ ; ಗುರುಕಿರಣ್, ಪಟ್ಲ, ಕಿರಿಕ್, ಪ್ರಥಮ್ ಸೇರಿ ಅನೇಕ ಗಣ್ಯರು ಭಾಗಿ – ಕಹಳೆ ನ್ಯೂಸ್

ಪುತ್ತೂರು : ಯುವ ಮುಖಂಡರಾದ ಸಹಜ್ ರೈಯವರ ಸಾರಥ್ಯದಲ್ಲಿ ಆಕ್ಷನ್ ಫ್ರೇಂಡ್ಸ್ ,ಪುತ್ತೂರು ಅರ್ಪಿಸುವ ಪ್ರವೀಣ್ ರವರ ಸಂಯೋಜನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಪ್ರಯುಕ್ತ ಎ.18 ರಂದು ಪುತ್ತೂರಿನ ದರ್ಭೆಯಲ್ಲಿ ಸಂಜೆ 7.30ರಿಂದ ಪುತ್ತೂರ ಕಲೋತ್ಸವ - 2018 ನಡೆಯಲಿದೆ. ಕಾರ್ಯಕ್ರಮ ವಿಶೇಷ ಆಕರ್ಷಣೆ : * ಖ್ಯಾತ ಗಾಯಕ ಸಂಗೀತ ನಿರ್ದೇಶಕ ಗುರುಕಿರಣ್ ತಂಡದ ಸಂಗೀತ ರಸಮಂಜರಿ * ಕನ್ನಡ ತುಳು ಚಲನಚಿತ್ರ ರಂಗದ ತಾರೆಯರು. *...
1 10 11 12 13 14 28
Page 12 of 28