Saturday, September 21, 2024

archiveKahalenews

ಸುದ್ದಿ

Big Beaking News : ಬಿಜೆಪಿ ಮುಖಂಡ ಹರೀಶ್ ಬೇಡಗುಡ್ಡೆ ಮೇಲೆ ಮುಸ್ಲಿಮರಿಂದ ಮಾರಣಾಂತಿಕ ಹಲ್ಲೆ – ಕಹಳೆ ನ್ಯೂಸ್

ವಿಟ್ಲ : ಬಂಟ್ವಾಳ ತಾಲ್ಲೂಕಿನ ವಿಟ್ಲದ ಕನ್ಯಾನದಲ್ಲಿ ಭಾ.ಜ.ಪಾ ಕೊಳ್ನಾಡು ಶಕ್ತಿಕೇಂದ್ರದ ಹಾಗೂ ಹಿಂಜಾವೇ ಕಾರ್ಯಕರ್ತ ಹರೀಶ್ ಬೇಡಗುಡ್ಡೆ ಇವರ ಮೇಲೆ ಬೇಡಗುಡ್ಡೆ ಸಮೀಪ ಸುಮಾರು 50 ಮತಾಂಧರಿಂದ ಹಲ್ಲೆ ನಡೆಸಿದ್ದಾರೆ. ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಾಗಿದೆ. ವರದಿ : ಕಹಳೆ ನ್ಯೂಸ್...
ರಾಜಕೀಯ

ಬೆಳ್ತಂಗಡಿಯಲ್ಲಿ ಬದಲಾವಣೆಯ ಪರ್ವ ; ಹರೀಶ್ ಪೂಂಜ ಗೆಲವು ಖಚಿತ – ಕಹಳೆ ನ್ಯೂಸ್

ಬೆಳ್ತಂಗಡಿ : ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿದೆ. ಸಮಾಜಿಕ ಜಾಲತಣಗಳಲ್ಲಿ #VoteForHarishPoonja ಟ್ರೆಂಡಿಗ್ : Harish Poonja ಅಭ್ಯರ್ಥಿ ಘೋಷಣೆಯಾಗಿ ಕೇವಲ ಎರಡು ಮೂರು ಘಂಟೆಯಲ್ಲಿ #VoteForHarishPoonja ಹ್ಯಾಶ್ ಟ್ಯಾಗ್ ಟ್ರಂಡ್ ಆಗಿ ಬದಲಾವಣೆಯಾಗಿದೆ. ಬೆಳ್ತಂಗಡಿಯ ಬಹುತೇಕ 80% ಯುವಕ, ಮತದಾರರ ವಾಟ್ಸಾಪ್ ಗಳಲ್ಲಿ ಹರೀಶ್ ಪೂಂಜಾರ ಪರವಾಗಿ ಡಿಪಿ, ಸ್ಟೇಟಸ್ ಬೀಳ ತೊಡಗಿದೆ. ಕಹಳೆ ನ್ಯೂಸ್ ಸಮೀಕ್ಷೆಯಲ್ಲಿ...
ಸುದ್ದಿ

ಆಸೀಫಾ ಪ್ರಕರಣ: ಕ‌ರ್ನಾಟ‌ಕ‌ ಪೋಲೀಸ‌ರ‌ ಮೇಲೆ ಅಲ್ಲಾಹೋ ಅಕ್ಬ‌ರ್ ಎಂದು ಕೂಗಿ ಹಲ್ಲೆ ನಡೆಸಲು ಮುಂದಾದ ದುಷ್ಕರ್ಮಿಗಳು – ಕಹಳೆ ನ್ಯೂಸ್

ಜ‌ಮ್ಮು ಕಾಶ್ಮೀರ‌ದ‌ ಆಸೀಫಾ ವಿಚಾರ‌ವಾಗಿ ಹ‌ರ‌ತಾಳ‌ವಾಚ‌ರಿಸುತ್ತಿರುವಾಗ ಕೇರ‌ಳ‌ ಕ‌ರ್ನಾಟ‌ಕ‌ದ‌ ಗ‌ಡಿಭಾಗ‌ವಾದ‌ ಕುರುಡ‌ಪ‌ದ‌ವು ಬೇಡಗುಡ್ಡೆ ಸ‌ಮೀಪ‌ದ‌ ಸುಂಕ‌ದ‌ಕ‌ಟ್ಟೆ ಎಂಬ‌ಲ್ಲಿ ಆ ಮಾರ್ಗ‌ವಾಗಿ ಬಂದ‌ ಕ‌ರ್ನಾಟ‌ಕ‌ ಪೋಲೀಸ‌ರ‌ ಮೇಲೆ ಅಲ್ಲಾಹೋ ಅಕ್ಬ‌ರ್ ಎಂದು ಕೂಗಿ ಕನ್ಯಾನ, ಕರೋಪಾಡಿ ,ಕೇರಳದ ಮತಾಂಧರು ಹಲ್ಲೆ ನ‌ಡೆಸಲು ಮುಂದಾದರು ಮತ್ತು ಪೊಲೀಸ್ ಜೀಪಿನ ಮೇಲೆ ಕೇಸರನ್ನು ಎಸೆದ್ದಿದ್ದಾರೆ .ಘಟನೆ ಸಂಬಂದಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. https://youtu.be/S_ViKaiPBSY...
ಸುದ್ದಿ

Exclusive : ಉತ್ಪ್ರೇಕ್ಷಿತ ಸಮಾಜ ಸ್ವಾಮೀಜಿಯವರಿಂದ ಶ್ರೀ ರಾಮ ಮಂದಿರದ ಪ್ರತಿಷ್ಠೆ ಮಾಡಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಜಾತಿನಿಂದನೆ ಮಾಡುವರೇ? ಕಾದರ್ ವಿಷಯದಲ್ಲಿ ಅವರ ಮಾತಿನಲ್ಲಿ ತಪ್ಪೇನಿದೆ.? ವೇ.ಮೂ. ಕಶೆಕೋಡಿ ಸೂರ್ಯನಾರಾಯಣ ಭಟ್

ಕಲ್ಲಡ್ಕ : ವಾರಗಳ ಹಿಂದೆ ಕಲ್ಲಡ್ಕ ಪ್ರಭಾಕರ್ ಭಟ್ ಬೂತದ ಪಾದ್ರಿಗೆ ನಿಂದಿಸಿದ್ದಾರೆ ಎನ್ನಲಾದ ಸಚಿವ ಯು.ಟಿ.ಕಾದರ್ ವಿರುದ್ಧವಾಗಿ ಕೈರಂಗಳ ಗೋಶಾಲೆಯ ಸತ್ಯಾಗ್ರಹದಲ್ಲಿ ಮಾಡಿದ ಭಾಷಣ ವೈರಲ್ ಆಗಿತ್ತು. ಅಲ್ಲದೇ, ಡಾ. ಭಟ್ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದ ಹತ್ತಾರೂ ದೇವಾಲಯದ ಧಾರ್ಮಿಕ ತಂತ್ರಿಗಳೂ , ವೇ.ಮೂ. ಕಶೆಕೋಡಿ ಸೂರ್ಯನಾರಾಯಣ ಭಟ್ ಕಲ್ಲಡ್ಕ ಪ್ರಭಾಕರ್ ಭಟ್ ಪರ ಮತನಾಡಿದ ವಿಡಿಯೋ ವೈರಲ್ ಆಗಿದೆ. ಅವರು...
ರಾಜಕೀಯ

ಮಂಗಳೂರು ದಕ್ಷಿಣ ಅಭ್ಯರ್ಥಿಯಾಗಿ ಬಿಜೆಪಿಯಿಂದ ಬ್ರಿಜೇಶ್‌ ಚೌಟ ಹೆಸರು ಅಂತಿಮ ? – ಕಹಳೆ ನ್ಯೂಸ್

ಮಂಗಳೂರು, ಏ 12 : ಈ ಬಾರಿಯ ಕರ್ನಾಟಕ ಚುನಾವಣೆ ಈಗಾಗಲೇ ಭಾರೀ ಕುತೂಹಲ ಕೆರಳಿಸಿದ್ದು, ಇಡೀ ದೇಶದ ಚಿತ್ತ ಕರುನಾಡಿನತ್ತ ಹೊರಳುವಂತೆ ಮಾಡಿದೆ. ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಕ್ಕೆ ಈ ಚುನಾವಣೆ ಭಾರೀ ಮಹತ್ವದ್ದಾಗಿದೆ. ದಕ್ಷಿಣದಲ್ಲಿ ಮತ್ತೆ ಬಾಗಿಲು ತೆರೆಯಲು ಬಿಜೆಪಿ ಹವಣಿಸುತ್ತಿದ್ದರೆ, ಸಿಕ್ಕಿರುವ ಆಡಳಿತವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸೆಣಸಾಡಬೇಕಿದೆ. ಇವರಿಬ್ಬರ ಕಿತ್ತಾಟದ ಲಾಭವನ್ನು ಪಡೆಯಲು ಜೆಡಿಎಸ್ ಹೊಂಚುಹಾಕಿ ಕುಳಿತಿದೆ. ಮೇ 12 ರಂದು...
ಸುದ್ದಿ

ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರನಿಗೆ ಕಹಳೆ ನ್ಯೂಸ್ ನಿಂದ ಇಂದು ‘ ಸ್ವರಾಭಿಷೇಕ ‘ ; ‘ ಎಸ್.ಜಿ. ‘ ಶಂಕರ್ ಭಟ್ ,ಅರ್ಜುನ್ ಕಾಪಿಕಾಡ್ ಸೇರಿ ಹಲವು ಗಣ್ಯರು ಭಾಗಿ

ಪುತ್ತೂರು : ಹತ್ತೂರಿನ ಭಕ್ತರ ಆರಾಧ್ಯಮೂರ್ತಿ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರಾ ಪ್ರಯುಕ್ತ ಇಂದು ಮಂಜಲಪಡ್ಪಿನಲ್ಲಿ " ಸ್ವರಾಭಿಷೇಕ " ನಡೆಯಲಿದೆ. ಸಂಜೆ 7 ರಿಂದ ಮಂಜಲಪಡ್ಪು ಜನಾರ್ದನ ಸ್ವಾಮಿ ದೇವಸ್ಥಾನದ ದ್ವಾರದ ಬಳಿ ಕಹಳೆ ನ್ಯೂಸ್ ಅರ್ಪಿಸುವ " ಸ್ವರಾಭಿಷೇಕ ಸಂಗೀತ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಮಾಜದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಬಿಂದು ಶಂಕರ ಭಟ್, ನಟ ಅರ್ಜುನ್ ಕಾಪಿಕಾಡ್, ಉದ್ಯಮಿ ಅಶೋಕ್ ಕುಮಾರ್ ರೈ, ಕಿಶೋರ್ ಕುಮಾರ್ ಪುತ್ತೂರು,...
ಸುದ್ದಿ

ಕೈರಂಗಳ ಅಮೃಧಾರಾ ಗೋಶಾಲೆಗೆ ಪೇಜಾವರ ಶ್ರೀ ; ಕೊನೆಗೂ ಶ್ರೀಗಳ ಆಣತಿಯಂತೆ ಉಪವಾಸ ಕೈಬಿಟ್ಟ ರಾಜಾರಾಮ್ ಭಟ್ – ಕಹಳೆ ನ್ಯೂಸ್

ಕೈರಂಗಳ : ಅಪರಾದಿಗಳು ಸ್ಪಷ್ಟವಾಗಿ ಗೊತ್ತಿದ್ದರೂ ಸಹ ಸರಕಾರ ನಿಷ್ಕ್ರಿಯವಾಗಿರುವುದು ದುರಂತ, ರಾಜರಾಂ ಭಟ್ ಅವರ ನಿರಶನವು ಎಲ್ಲರಿಗೂ ಸ್ಪೂರ್ತಿ ತಂದಿದೆ. ಈ ಹೋರಾಟ ನಿರಂತರ ನಡೆಯಬೇಕು.ಗೋವುಗಳ ರಕ್ಷಣೆ ನಡೆಯಬೇಕು ಎಂದು ಪೇಜಾವರ ಶ್ರೀ ಹೇಳಿದರು. ಅವರು ಅಮೃತಧಾರಾ ಗೋ ಶಾಲೆಗೆ ಭೇಟಿ ನೀಡಿ ರಾಜಾರಾಮ್ ಭಟ್ ಅವರ ಮನ ವೊಲಿಸಿ ಮುಂದಿನ ಹೋರಾಟಕ್ಕೆ ಸ್ಫೂರ್ತಿ ನೀಡಿ ಗೋವುಗಳ ರಕ್ಷಣೆ ನೀಡಬೇಕು. ಆದರೂ ಗೋವುಗಳ ಹಗಲು ದರೋಡೆಯೇ ನಡೆಯುತ್ತಿದೆ. ಸರಕಾರದೊಂದಿಗೆ...
ರಾಜಕೀಯ

ಕೊನೆಗೂ ಬಿಜೆಪಿಯ 72 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆ ; ನಿಮ್ಮ ಊರಿನ ಅಭ್ಯರ್ಥಿ ಯಾರು ? – ಕಹಳೆ ನ್ಯೂಸ್

ಬಿಜೆಪಿ : ತೀವೃ ಕತೂಹಲ ಕೆರಳುಸಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಕೊನೆಗೂ ಬಿಜೆಪಿ ಬಿಡುಗಡೆ ಮಾಡಿದೆ. ಒಟ್ಟು 72 ವಿಧಾನಸಭಾ ಅಭ್ಯರ್ಥಿಗಳ ಹೆಸರಿನ ಮೊದಲನೇ ಪಟ್ಟಿ ಬಿಡುಗಡೆ ಮಾಡಿದೆ. ಯಾವ ಕ್ಷೇತ್ರದಲ್ಲಿ ಯಾರು? :...
1 11 12 13 14 15 28
Page 13 of 28