Saturday, September 21, 2024

archiveKahalenews

ವಾಣಿಜ್ಯ

‘ಚಿನ್ನೋತ್ಸವ’ದ ಜತೆಗೆ ‘ಕೃಷಿಕೋತ್ಸವ’ ವಿಶೇಷ ; ಮುಳಿಯ ಜುವೆಲ್ಸ್‌ನಲ್ಲಿ ಎ. 9ರಿಂದ ಮೇ 5ರ ವರೆಗೆ ಆಚರಣೆ – ಕಹಳೆ ನ್ಯೂಸ್

ಪುತ್ತೂರು: ಪ್ರತಿಷ್ಠಿತ ಸ್ವರ್ಣ ಮಳಿಗೆ ಮುಳಿಯ ಜುವೆಲ್ಸ್‌ನಲ್ಲಿ ಈ ಬಾರಿ ಚಿನ್ನೋತ್ಸವದ ಜತೆಗೆ ವಿಶಿಷ್ಟ ಪರಿಕಲ್ಪನೆಯ ಕೃಷಿಕೋತ್ಸವವನ್ನು ಎ. 9ರಿಂದ ಮೇ 5ರ ತನಕ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಚೇರ್‌ವೆುನ್‌ ಕೇಶವ ಪ್ರಸಾದ್‌ ಮುಳಿಯ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಕ್ಕೂ ಚಿನ್ನಕ್ಕೂ ಇರುವ ಸಂಬಂಧಕ್ಕೆ ಸುದೀರ್ಘ‌ ಪರಂಪರೆಯಿದೆ. ಅದನ್ನು ಗೌರವಿಸಿ ರೈತ ಸಮುದಾಯಕ್ಕೆ ಗೌರವಿಸುವ ಮುಳಿಯ ಕೃಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು. ಈ ಬಾರಿಯ ಚಿನ್ನೋತ್ಸವ ನೆಲದ ಪ್ರಯೋಗಶೀಲ...
ಸುದ್ದಿ

ಗುರುಕುಲ ಶಿಕ್ಷಣ ಪದ್ಧತಿ ಇಂದಿನ ಅಗತ್ಯ – ಜಿತಕಾಮಾನಂದ ಸ್ವಾಮೀಜಿ

ಪುತ್ತೂರು : ಗುರುಕುಲ ಪದ್ಧತಿಯ ಶಿಕ್ಷಣವನ್ನು ಮರೆತು ಬಿಟ್ಟಿರುವುದರಿಂದ ಅನೇಕ ರೀತಿಯ ಸಮಸ್ಯೆಗಳು ಮುಂದೆ ಬಂದಿವೆ. ಆದ್ದರಿಂದ ನಾವು ಮತ್ತೆ ಗುರುಕುಲ ಶಿಕ್ಷಣ ಪದ್ಧತಿಗೆ ಮರಳಬೇಕು ಎಂದು ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಹೇಳಿದರು. ಪುತ್ತೂರು ಪ್ರಶಾಂತಿ ಸದ್ಭಾವನಾ ಟ್ರಸ್ಟ್‌, ಶ್ರೀ ರಾಮಕೃಷ್ಣ ಪ್ರೌಢಶಾಲೆ ವತಿಯಿಂದ ಬಂಟರ ಭವನದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಮ್ಮೇಳನದಲ್ಲಿ 'ದಿವ್ಯತೆಯ ಅರಿವೇ ಶಿಕ್ಷಣ' ಬಗ್ಗೆ ಉಪನ್ಯಾಸ...
ವಾಣಿಜ್ಯ

ಪ್ರವಾಸಪ್ರೀಯರಿಗೊಂದು ಸಿಹಿ ಸುದ್ದಿ ; ಪುತ್ತೂರಿನಲ್ಲಿಯೇ ನಿಮ್ಮ ಪಯಣಕ್ಕೆ ಸಹಕಾರಿಯಾಗುವ ಸಹಜ್ ರೈಯವರ ‘ ಪಯಣ ‘ ಹಾಲಿಡೇಸ್ ! – ಕಹಳೆ ನ್ಯೂಸ್

ಪುತ್ತೂರು : ಈಗ ನೀವು ನಿಮ್ಮ ಪ್ರವಾಸ ( ಟೂರ್ )ದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ, ಎಲ್ಲಾರೀತಿಯ ಸಶಕ್ತ ತಂಡದೊಂದಿಗೆ ನಿಮಗೆ ಸಹಕಾರಿಯಾಗಲಿದೆ ಸಹಜ್ ರೈ ಸಾರಥ್ಯದ ' ಪಯಣ ಹಾಲಿಡೇಸ್ ' . ಪುತ್ತೂರಿನ ಶ್ರೀರಾಮ ಸೌಧದಲ್ಲಿ ಎಪ್ರಿಲ್ 9 ಸೋಮವಾರ ಬೆಳಗ್ಗೆ 10.30ಕ್ಕೆ ಪಯಣ ಹಾಲಿಡೇಸ್ ಲೋಕಾರ್ಪಣೆಗೊಳ್ಳಲಿದೆ. Payana Holidays ನಿಮ್ಮ ಎಲ್ಲಾ ರೀತಿಯ ಸರ್ವಿಸ್ ಗಳಿಗಾಗಿ www.payanaholidays.com ಗೆ ಲಾಗ್ ಓನ್ ಮಾಡಿ.. ನಿಮ್ಮ ಹಾಲಿಡೇಸ್...
ಸುದ್ದಿ

ಗೋ ಸಂರಕ್ಷಣೆಯ ವಿಚಾರದಲ್ಲಿ ಇಲಾಖೆ ನಿರ್ಲಕ್ಷ್ಯ ತೋರಿದರೆ ಗೋ ಕಳ್ಳರನ್ನು ನಾವು ಅಟ್ಟಾಡಿಸುತ್ತೇವೆ – ಕಿಶೋರ್ ಕುಮಾರ್ ಪುತ್ತೂರು

ಕೈರಂಗಳ : ಗೋ ಶಾಲೆಯಲ್ಲಿ ಗೋ ಕಳ್ಳತನ ಮಾಡಿದ್ದು ಎಲ್ಲರಿಗೂ ತಿಳಿದಿದೆ ಈಗ, ಹಿಂದುಗಳ ಶ್ರದ್ಧಾ, ಭಕ್ತಿಯ ಸ್ವರೂಪವಾದ ಪರೋಪಕಾರಿ ಗೋಮಾತೆಯನ್ನು ಗೋಶಾಲೆಗೆ ನುಗ್ಗಿ ಮತಾಂಧ ಪುಡಾರಿಗಳು ಕಳ್ಳತನದಿಂದ ಕಡಿಯಲು, ಕದ್ದು ಸಾಗಿಸುವ ಮಟ್ಟಕ್ಕೆ ಬಂದುನಿಂತಿರೋ ಈ ಆಘಾತಕಾರೀ ಘಟನೆಯಿಂದ ಪ್ರತಿಯೊಬ್ಬ ಹಿಂದುವೂ ಎಚ್ಚತ್ತುಕೊಳ್ಳಬೇಕಾಗಿದೆ. ಇದು ಇಡೀ ಹಿಂದೂ ಸಮಾಜ ತಲೆತಗ್ಗಿಸಬೇಕಾದಂತಹಿ ಅಮಾನುಷ ಕೃತ್ಯ ಎಮನದು ಕಿಶೋರ್ ಕುಮಾರ್ ಪುತ್ತೂರು ಹೇಳಿದರು. ಅವರು ಅಮೃತಧಾರ ಗೋಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ...
ಸುದ್ದಿ

Breaking News : ಕೈರಂಗಳ ಗೋ ಶಾಲೆಯಿಂದ ಹಸು ಕಳ್ಳತನ ಪ್ರಕರಣ ; ಒಡಿಯೂರು ಶ್ರೀ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಬೆಂಬಲ – ಕಹಳೆ ನ್ಯೂಸ್

ಕೈರಂಗಳ : ಗೋಹಂತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೈರಂಗಳದ ಪುಣ್ಯಕೋಟಿ ಗೋಶಾಲೆಯ ಸಮೀಪ ಟಿ.ಜಿ. ರಾಜಾರಾಮ್ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 3 ನೇ ದಿನ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಮತ್ತು ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಗೋವುಗಳ ಕಳ್ಳತನ ನಿಜಕ್ಕೂ ಹೇಯ ಕೃತ್ಯ ಗೋ ಕಳ್ಳ ಬಂಧನ ಶೀಘ್ರವಾಗಬೇಕು ಎಂದು ಪಟ್ಲ ಆಗ್ರಹಿಸಿದರು....
ಸುದ್ದಿ

ಶಂಡರಂತೆ ಸತ್ಯಾಗ್ರಹ ನಿಲ್ಲಿಸಲು ಹೇಳಬೇಡಿ ಆರೋಪಿಗಳನ್ನು ಬಂಧಿಸಿ ಕೈರಂಗಳದಲ್ಲಿ ಕಲ್ಲಡ್ಕ ಡಾ ಪ್ರಭಾಕರ್ ಭಟ್ – ಕಹಳೆ ನ್ಯೂಸ್

ಕೈರಂಗಳ : ಗೋಹಂತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೈರಂಗಳದ ಪುಣ್ಯಕೋಟಿ ಗೋಶಾಲೆಯ ಸಮೀಪ ಟಿ.ಜಿ. ರಾಜಾರಾಮ್ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 3 ನೇ ದಿನ ಆರ್.ಎಸ್.ಎಸ್. ಮುಖಂಡರಾದ ಡಾ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು ಪೋಲೀಸರು ಶಂಡರಂತೆ ನಮ್ಮಲ್ಲಿ ಹೋರಾಟ ನಿಲ್ಲಿಸಲು ಒತ್ತಡ ಹೇರುತ್ತಿದ್ದಾರೆ ಮೊದಲು ಆರೋಪಿಗಳನ್ನು ಬಂಧಿಸಿ ಎಂದು ಸವಾಲು ಹಾಕಿದರು. ಕಲ್ಲಡ್ಕ ಪ್ರಭಾಕರ್ ಭಟ್...
ಸುದ್ದಿ

ಕೆಯ್ಯೂರು ಕಟ್ಟತ್ತಾರಿನಲ್ಲಿ ಕಾರು ಅಪಘಾತ ; ನೆರವು ನೀಡಿ ಮಾನವೀಯತೆ ಮೆರೆದ ಅರುಣ್ ಪುತ್ತಿಲ – ಕಹಳೆ ನ್ಯೂಸ್

ಪುತ್ತೂರು : ಕೆಯ್ಯೂರಿನ ಬಳಿ ಕಟ್ಟತ್ತಾರು ಎಂಬಲ್ಲಿ ಕಾರು ಅಪಘಾತ ನಡೆದಿದೆ. ಈ ಸಂದರ್ಭದಲ್ಲಿ ಅದೇಉ ದಾರಿಯಿಂದ ಬಂದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಗಾಯಗೊಂಡ ಮಕ್ಕಳನ್ನು ಮತ್ತು ಕುಟುಂಬವನ್ನು ತನ್ನ ಕಾರಲ್ಲಿ ಆಸ್ಪತ್ರೆಗೆ ಕಳಿಸಿ ಮಾನವೀಯತೆ ಮೆರೆದಿದ್ದಾರೆ. ಇದು ಈಗ ವ್ಯಾಪಕ ಶ್ಲಾಗನೆಗೆ ಪಾತ್ರವಾಗಿದೆ. ಅರುಣ್ ಪುತ್ತಿಲರ ಈ ಸಮಾಜ ಮುಖಿ ಚಿಂತನೆಗೆ ನಮ್ಮದೊಂದು ಸಲಾಂ...
ಸುದ್ದಿ

ಚುನಾವಣಾ ನೀತಿ ಸಂಹಿತೆ ಹಿನ್ನಲೆ ; ಕಾರ್ಯವಾರಣೆ ನಡೆಸಿ ಸರಕಾರಿ ಬ್ಯಾನರ್ ತೆರವುಗೊಳಿಸಿದ ಪುತ್ತೂರು ಪೊಲೀಸರು – ಕಹಳೆ ನ್ಯೂಸ್

ಪುತ್ತೂರು : ಚುನಾವಣಾ ನೀತಿಸಂಹಿತೆ ಜಾರಿ ಹಿನ್ನಲೆಯಲ್ಲಿ ಪುತ್ತೂರಿನ ನಗರದ ಅಳವಡಿಸಿದ್ದ ಸರಕಾರಿ ಬ್ಯಾನರಗಳನ್ನು ಪೊಲೀಸರು ನಗರ ಸಭೆ ಸಿಬ್ಬಂದಿ ಜೊತೆಸೇರಿ ತೆರವುಗೊಳಿಸಿದರು. ನಗರದ ಕೊಂಬ್ಬೆಟ್ಟು ರಸ್ತೆಯಲ್ಲಿ ಮಕ್ಕಳ ಸರಕಾರಿ ವಸತಿ ನಿಲಯದ ಸಮೀಪ ಆಳವಡಿಸಿದ್ದ ಬೃಹದಾಕಾರದ ಸಮಾಜ ಕಲ್ಯಾಣ ಮಂಡಳಿಯ ಫಲಕವನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ವೃತ್ತನಿರೀಕ್ಷಕರಾದ ಶರಣ್ ಗೌಡ, ಠಾಣಾಧಿಕಾರಿ ಚೆಲುವಯ್ಯ ಮತ್ತು ನಾರಾಯಣ್ ರೈ, ಹಿರಿಯ ಆರೋಗ್ಯ ನೀರೀಕ್ಷಕ ರಾಮಚಂದ್ರ, ವಿ.ಎ ಪ್ರಹಲ್ಲಾದ್ ಆಚಾರ್ಯ .,...
1 12 13 14 15 16 28
Page 14 of 28