Friday, September 20, 2024

archiveKahalenews

ಸುದ್ದಿ

ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸೆನೆಟ್‌ಗೆ ಹಿಂದೂ ಮಹಿಳೆ ಆಯ್ಕೆ

ಪಾಕಿಸ್ತಾನ : ಸಿಂಧ್ ಪ್ರಾಂತ್ಯದಿಂದ , ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯಿಂದ ಸೆನೆಟ್‌ಗೆ ಹಿಂದೂ ಮಹಿಳೆ ಕೃಷ್ಣ ಕುಮಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ಈ ಮೂಲಕ ಕೃಷ್ಣ ಕುಮಾರಿ ಪಾಕ್ ಸೆನೆಟರ್ ಆದ ಮೊದಲ ಹಿಂದೂ ದಲಿತ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸಿಂಧ್‌ ಪ್ರಾಂತ್ಯದ ನಾಗಾರ್‌ಪರ್ಕರ್‌ ಜಿಲ್ಲೆಯಲ್ಲಿ 1979ರಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಕೃಷ್ಣ ಕುಮಾರಿ 2013ರಲ್ಲಿ ಸಿಂಧ್‌ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.39ರ ಹರೆಯದ ಕೊಲ್ಹಿ ಸಿಂಧ್ ಪ್ರಾಂತ್ಯದ...
ಸುದ್ದಿ

ಪುತ್ತೂರಿನ ಬಿಜೆಪಿ ಜನಸುರಕ್ಷಾ ಯಾತ್ರೆಯಲ್ಲಿ ಸಚಿವ ರಮಾನಾಥ ರೈ ಅಹಂಕಾರ ಪ್ರದರ್ಶನ | ಸಾವಿರಾರು ಬಿಜೆಪಿ ಕಾರ್ಯಕರ್ತರ ಮಧ್ಯೆ ಕಾರು ನುಗ್ಗಿಸಿ ಧರ್ಪ ತೋರಿಸಿದ ರೈ – ಕಹಳೆ ನ್ಯೂಸ್

ಪುತ್ತೂರು : ಬಿಜೆಪಿ ಆಯೋಜಿಸಿದ್ದ ಜನಸುರಕ್ಷಾ ಪಾದಯಾತ್ರೆಯ ಮಧ್ಯದಲ್ಲೇ ಉದ್ದೇಶಪೂರ್ವಕವಾಗಿ ತಮ್ಮ ಕಾರು ನುಗ್ಗಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಹಂಕಾರ ಮೆರೆದಿದ್ದಾರೆ. ಪುತ್ತೂರಿನಲ್ಲಿ ಈ ಯಾತ್ರೆ ಸಂಚರಿಸುವ ರಸ್ತೆಗಳು ಮೊದಲೇ ನಿಗದಿಯಾಗುತ್ತು ಅದೇ ಪ್ರಕಾರ ಪೋಲೀಸರು ಟ್ರಾಫಿಕ್ ನಿರ್ವಹಣೆ ಮಾಡಿದ್ದರು. ಇನ್ನೇನು ದರ್ಭೆ ವೃತ್ತದ ಬಳಿಯಲ್ಲಿ ಪಾದಾಯಾತ್ರೆ ಆಗಮಿಸಬೇಕು, ಅದರ ನಿರೀಕ್ಷೆಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮೋದಿಪರ ಘೋಷಣೆ ಕೂಗುತ್ತಾ ಕಾದು ಕುಳಿತ್ತಿದ್ದರು. ಈ ಸಂದರ್ಭದಲ್ಲಿ ಸುಳ್ಯ...
Dattatray-Hosabale-
ಸುದ್ದಿ

ಆರ್.ಎಸ್.ಎಸ್. ಮುಖಂಡ ಪ್ರಬಲ ಬ್ರಾಹ್ಮಣ ನೇತಾರ ‘ ದತ್ತಾತ್ರೇಯ ಹೊಸಬಾಳೆ ‘ ವಿರುದ್ಧ ತಿರುಗಿದ್ದ ಬ್ರಾಹ್ಮಣ ಸಮಾಜ, ದತ್ತಾ ಜೀ ಮಾಡಿದ ಅಂತಹ ತಪ್ಪು ಏನು ? ಈ ವರದಿ ಓದಿ….

ಬೆಂಗಳೂರು : ದತ್ತಾತ್ರೇಯ ಹೊಸಬಾಳೆಯವರ ವಿರುದ್ಧ ಅವಸ್ವರ, ಬೇಸರ, ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ಹೊಸಬಾಳೆಯವರ ಕುರಿತು ಸಾಮಾಜಿಕ ಜಾಲರಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಇಂತಿದೆ : ಹೊಸಬಾಳೆಯವರ ಕ್ಷಮಿಸಬಹುದೇ...??? ನೇರ ವಿಷಯಕ್ಕೆ ಬರುತ್ತೇನೆ, ಶ್ರೀ ರಾಘವೇಶ್ವರರ ಮೇಲೆ ಸುಳ್ಳು ಅತ್ಯಾಚಾರ ಪ್ರಕರಣ ಈಗ ವಜಾಗೊಂಡಿದೆ, ಆದರೆ ತನಿಖೆ ನೆಡೆಯುವ ಸಂದರ್ಭದಲ್ಲಿ ಶ್ರೀಗಳನ್ನು ಬಂಧಿಸಲೇ ಬೇಕು, ಸನ್ಯಾಸ ಕಳೆಯುವ ಪರೀಕ್ಷೆ ಮಾಡಲೇ ಬೇಕು ಎಂದು ತನಿಖಾ ಸಂಸ್ಥೆ ಶತಾಯಗತಾಯ ಪ್ರಯತ್ನಿಸಿ ಸೋತಿತು....
ಸುದ್ದಿ

Big Breaking : ದತ್ತ ಪೀಠ ಹಿಂದೂಗಳದ್ದು, ಮುಜರಾಯಿ ಇಲಾಖೆ ಆಸ್ತಿ | ನ್ಯಾ.ನಾಗಮೋಹನ್‌ದಾಸ್‌ ವರದಿಗೆ ರಾಜ್ಯ ಸಚಿವ ಸಂಪುಟ ಅಸ್ತು – ಕಹಳೆ ನ್ಯೂಸ್

ಬೆಂಗಳೂರು / ಚಿಕ್ಕಮಂಗಳೂರು : ಬಾಬಾ ಬುಡನ್‌ಗಿರಿ ದತ್ತ ಪೀಠ ಆಸ್ತಿ ವಿಚಾರದಲ್ಲಿ ನ್ಯಾ.ನಾಗಮೋಹನ್‌ದಾಸ್‌ ನೀಡಿದ್ದ ವರದಿಯನ್ನು ಸರ್ಕಾರ ಒಪ್ಪಿದ್ದು, ದತ್ತ ಪೀಠ ಆಸ್ತಿ ವಕ್ಫ್ಗೆ ಸೇರಿದ್ದಲ್ಲ, ಮುಜರಾಯಿ ಇಲಾಖೆಗೆ ಸೇರಿದ್ದು, ಆದ್ದರಿಂದ ದತ್ತಪೀಠ ಹಿಂದೂಗಳಿಗೆ ಸೇರಿದ ಜಾಗ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸುಪ್ರೀಂಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ನ್ಯಾ.ನಾಗಮೋಹನ್‌ದಾಸ್‌ ಸಮಿತಿ ವರದಿಗೆ ಶನಿವಾರ ನಡೆದ ಸಂಪುಟ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ನೀಡಲಾಯಿತು. ಏಪ್ರಿಲ್‌ 6 ರಂದು ಸುಪ್ರೀಂಕೋರ್ಟ್‌ ಮುಂದೆ...
ಸುದ್ದಿ

ಇಂದು ದಕ್ಷಿಣ ಕನ್ನಡ ಪ್ರವೇಶಿಸಲಿರುವ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ | ಎಲ್ಲೆಲ್ಲಿ ಸಂಚರಿಸಲಿದೆ ? ಎಲ್ಲೆಲ್ಲೆ ಸಮಾವೇಶ ನಡೆಯಲಿದೆ ? ಈ ವರದಿ ಓದಿ..

ಮಂಗಳೂರು : ಮಡಿಕೇರಿಯಿಂದ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲಿದೆ. ಬೆಳಿಗ್ಗೆ ಹತ್ತು ಗಂಟೆಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಯಾತ್ರೆ ಸುಳ್ಯದಿಂದ ಪ್ರವೇಶ ಮುಂದುವರೆಯಲಿದ್ದು ಯಾತ್ರೆಯಲ್ಲಿ ಸಂಸದ ಪ್ರತಾಪ್ ಸಿಂಹ ಸುಳ್ಯ ಶಾಸಕ ಅಂಗಾರ, ಬಿಜೆಪಿ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಮಡಿಕೇರಿಯಿಂದ ಸುಳ್ಯ ತಲುಪಿರುವ ಯಾತ್ರೆ ಸುಳ್ಯದಲ್ಲಿ ಪಾದಯಾತ್ರೆ ಮೂಲಕ ಸಾಗಿ ಬಳಿಕ 12...
ಸುದ್ದಿ

ನೇಮದ ಕಾರಣ ನೀಡಿ ವೃದ್ಧರ ಹೆಣ ಸಾಗಿಸಲು ನಿರಾಕರಿಸಿದ ಗ್ರಾಮಸ್ಥರು | ಹೆಗಲು‌ಕೊಟ್ಟು ಮಾನವೀಯತೆ ಮರೆದ ಕಡಬ ಪೊಲೀಸರು..! ಏನಿದು ಸ್ಟೋರಿ ಅಂತೀರಾ? ವರದಿ ನೋಡಿ…

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿ ವೃದ್ಧರೋರ್ವರು ಗುಡ್ಡದ ಕಾಲ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಜಂಬದ ಹಳ್ಳಿ ನಿವಾಸಿ ಪಲನಿ ಸ್ವಾಮಿ ಎಂಬವರ ಪುತ್ರ ಅಸಲಪ್ಪ ( 80 ) ಎಂದು ಗುರುತಿಸಲಾಗಿದೆ. ಮೀನು ಹಿಡಿಯುವ ಕಾಯಕದ ಹಿನ್ನಲೆಯಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಕಡಬ ತಾಲೂಕಿನ ಕೊಯಿಲಕ್ಕೆ ಆಗಮಿಸಿದ...
ಸುದ್ದಿ

ಕಂಚಿ ಶ್ರೀಗಳ ಬಂಧನವಾದಾಗ ಬ್ರಾಹ್ಮಣ ಸಂಘಟನೆಗಳು ಎಲ್ಲಿದ್ದವು ? ವಿಪ್ರಜಾಗೃತಿ ಸಮಾವೇಶದಲ್ಲಿ ರಾಘವೇಶ್ವರ ಶ್ರೀ

ಸಾಗರ : ಶಂಕರಾಚಾರ್ಯರ ನಂತರ ಕಂಡೂ ಕೇಳರಿಯದಂತಹ ಸಾಧನೆಗಳ ಮೂಲಕ ಕ್ರಾಂತಿಯನ್ನೇ ನಡೆಸಿದ ಶ್ರೀಚಂದ್ರಶೇಖರಾನಂದ ಸರಸ್ವತಿ ಶ್ರೀಗಳ ಮುಂದಿನ ಹೆಜ್ಜೆಯೇ ಆಗಿ, ವಿದ್ಯಾಸಂಸ್ಥೆಗಳು-ಆರೋಗ್ಯಸಂಸ್ಥೆಗಳು ಸೇರಿದಂತೆ ಹಲವಾರು ಸೇವೆಗಳನ್ನು ಸಮಾಜಕ್ಕೆ ನೀಡಿದವರು ಶ್ರೀ ಜಯೆಂದ್ರ ಸರಸ್ವತಿ ಶ್ರೀಗಳ ಬಂಧನವಾಗಿ ಅನ್ಯಾಯವಾದಾಗ ಬ್ರಾಹ್ಮಣ ಸಂಘಟನೆಗಳು ಎಲ್ಲಿದ್ದವು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ವಿಷಾದ ವ್ಯಕ್ತಪಡಿಸಿದರು. ಸಾಗರದಲ್ಲಿ ನಡೆದ ವಿಪ್ರಜಾಗೃತಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಅಯೋಧ್ಯೆಯ ಶ್ರೀರಾಮಮಂದಿರ...
ಸುದ್ದಿ

ಮಂಗಳೂರು ಮೇಯರ್ ಸ್ಥಾನವನ್ನು ಮುಸ್ಲಿಂ ಸಮುದಾಯದವರಿಗೆ ನೀಡಬೇಕು – ಕಾಂಗ್ರೆಸ್ ಮುಖಂಡರ ಒತ್ತಾಯ

ಮಂಗಳೂರು ಪಾಲಿಕೆ ಮೇಯರ್ ಸ್ಥಾನದ ಅವಧಿ ಮುಗಿಯುತ್ತಿದ್ದು, ನೂತನ ಮೇಯರ್ ಸ್ಥಾನವನ್ನು ಮುಸ್ಲಿಂ ಸಮುದಾಯದವರಿಗೆ ನೀಡಬೇಕು ಎನ್ನುವ ಒತ್ತಡ ಕಾಂಗ್ರೆಸ್ ಪಕ್ಷದಲ್ಲಿಯೇ ತೀವ್ರವಾಗುತ್ತಿದೆ. ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯು ಜರುಗಿದ್ದು, ಈ ವೇಳೆ ಒಮ್ಮತದ ನಿರ್ಣಯ ಮಾಡಲಾಗಿದ್ದು, ಕೊಡುವುದಿದ್ದರೆ ನಮಗೆ ಮೇಯರ್ ಸ್ಥಾನ ಕೊಡಿ. ಉಪ ಮೇಯರ್ ಸ್ಥಾನವನ್ನು ಕೊಟ್ಟು ತೃಪ್ತಿ ಪಡಿಸುವುದು ಬೇಡ. ಒಂದು ವೇಳೆ ಪಕ್ಷದ ಮುಖಂಡರು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪಕ್ಷದ...
1 20 21 22 23 24 28
Page 22 of 28