Wednesday, April 9, 2025

archiveKahalenews

ಸುದ್ದಿ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್‌ ನಝೀರ್ ಹನುಮಗಿರಿ ಕ್ಷೇತ್ರಕ್ಕೆ ಸೌಹಾರ್ದ ಭೇಟಿ ; ಗಜಾನನ ವಿದ್ಯಾಸಂಸ್ಥೆ ವಿದ್ಯಾರ್ಥಿಗಳೊಂದಿಗೆ ಸಂವಾದ – ಕಹಳೆ ನ್ಯೂಸ್

ಹನುಮಗಿರಿ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್‌ ನಝೀರ್ ಕುಟುಂಬ ಸಮೇತ ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಕ್ಷೇತ್ರ ಹನುಮಗಿರಿಗೆ ಸೌಹಾರ್ದ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.   ನಂತರ ಗಜಾನನ ವಿದ್ಯಾಸಂಸ್ಥೆ ವಿದ್ಯಾರ್ಥಿಗಳೊಂದಿಗೆ " ಸಂವಿಧಾನದ ಆಶಯ " ಎಂಬ ವಿಷಯದ ಕುರಿತು ಸಂವಾದ ನಡೆಸಿದ ನ್ಯಾಯಮೂರ್ತಿಗಳು ಸಂಸ್ಥೆಯ ಬಗ್ಗೆ ಹರ್ಷವ್ಯಕ್ತಪಡಿಸಿದರು.   ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ಧರ್ಮಪತ್ನಿ ಸಮೀರಾ ನಝೀರ್ ಜೊತೆಯಾಗಿದ್ದರು....
ಸುದ್ದಿ

ರಾಹುಲ್‍ಗೆ ಐ ಲವ್ ಯು ಎಂದ ಬೆಡಗಿ – ಕಹಳೆ ನ್ಯೂಸ್

ರೂಪದರ್ಶಿಸಿಯರಿಗೆ ಅನೇಕರು ಐ ಲವ್ ಯು ಹೆಳೋದು ಕೇಳಿದ್ದೇವೆ, ಆದ್ರೆ ಇಲ್ಲೊಂದು ರೂಪದರ್ಶಿನಿಗೆ ಕಾಂಗ್ರೆಸ್ ಅಧ್ಯಕ್ಷರ ರಾಹುಲ್ ಮೇಲೆ ಲವ್ ಆಗಿದೆ ಅಂತ ಹೇಳಿಕೊಂಡಿದ್ದಾಳೆ. ರೂಪದರ್ಶಿ,ನಟಿ ಮಹಿಕಾ ಶರ್ಮಾಗೆ ರಾಹುಲ್ ಮೇಲೆ ಪ್ರೀತಿಯಾಗಿದೆ. ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಮಹಿಕಾ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ. ರಾಹುಲ್ ಫೋಟೋ ಹಂಚಿಕೊಂಡಿರುವ ನಟಿ ರಾಹುಲ್ ಗಾಂಧಿ ಒಬ್ಬ ರಾಜನಿದ್ದಂತೆ, ವಿಚಿತ್ರ ಮಾತುಗಳಿಂದ ಜನರನ್ನು ನಗಿಸುವ ಗುಣವಿರುವುದೇ ನನಗೆ ಬಹಳ ಇಷ್ಟ ಎಂದಿದ್ದಾರೆ. ಈ ಪೋಸ್ಟ್...
ಸುದ್ದಿ

ಟಿಕ್‍ಟಾಕ್ ನಿಷೇಧಕ್ಕೆ ಸುಪ್ರಿಂಕೋರ್ಟ್ ನಕಾರ – ಕಹಳೆ ನ್ಯೂಸ್

ಚೀನಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಟಿಕ್ ಟಾಕ್‍ಗೆ ವಿಧಿಸಲಾಗಿರುವ ತಾತ್ಕಾಲಿಕ ನಿಷೇಧಕ್ಕೆ ತಡೆ ಹೇರಲು ಮದ್ರಾಸ್ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ಮುಂದಿನ ವಿಚಾರಣೆಯನ್ನು ಎ.24ಕ್ಕೆ ಮುಂದೂಡಿದೆ. ಪ್ರಕರಣದಲ್ಲಿ ಹಿರಿಯ ವಕೀಲ ಅರವಿಂದ್ ದಾತಾರ್‍ರನ್ನು ಸ್ವತಂತ್ರ ಕೌನ್ಸಿಲ್ ಆಗಿ ನೇಮಕ ಮಾಡುವಂತೆ ಜಸ್ಟಿಸ್‍ಗಳಾದ ಎನ್.ಕಿರುಬಕರನ್ ಹಾಗೂ ಎಸ್‍ಎಸ್ ಸುಂದರ್ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ. ಟಿಕ್‍ಟಾಕ್ ಆಯಪ್‍ನಿಂದಾಗಿ ಆಗುವ ಪರಿಣಾಮದ ಬಗ್ಗೆ ಪರಿಶೀಲಿಸಲು ದಾತಾರ್‍ರನ್ನು ನೇಮಕ ಮಾಡಲಾಗಿದೆ. ಅರವಿಂದ್ ದಾತಾರ್ ಸ್ವತಂತ್ರ ಕೌನ್ಸಿಲ್...
ಸುದ್ದಿ

Breaking News : ಮೋದಿ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಕಲ್ಲು ತೂರಾಟ – ಹಲ್ಲೆ ; ಪರಿಸ್ಥಿತಿ ಉದ್ಘಿಘ್ನ – ಕಹಳೆ ನ್ಯೂಸ್

ಉಳ್ಳಾಲ : ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದ, ಸದ್ರಿ ಕಾರ್ಯಕ್ರಮ ಮುಗಿಸಿ ಹಿಂದೆ ಬರುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಮದನಿನಗರದಲ್ಲಿ ಗಾಡಿಗಳಿಗೆ ಕಲ್ಲು ತೂರಾಟ ನಡೆದಿದ್ದು. ಇಬ್ಬರು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಗಯಾಳುಗಳನ್ನು ಅಸ್ಪತ್ರಗೆ ದಾಖಲುಮಾಡಲಾಗಿದೆ. ಕೊಣಾಜೆ ಠಾಣೆಗೆ ಕಾರ್ಯಕರ್ತರ ಮುತ್ತಿಗೆ ಹಾಕಿದ್ದು, ಬಜೆಪಿ ಶಾಸಕ ರಾಜೇಶ್ ನಾಯ್ಕ್ , ಮುಖಂಡರಾದ ಟಿ.ಜಿ. ರಾಜಾರಾಂ ಭಟ್, ಸಂತೋಷ್ ಬೋಳಿಯಾರ್ ಉಪಸ್ಥಿತರಿದ್ದಾರೆ.   ಸುಳ್ಯ...
ಸುದ್ದಿ

Breaking News : ಕೊಡಗು ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಅಪಘಾತ ಅಲ್ಲ, ಕೊಲೆ ; ಬಿಗ್ ಟ್ವಿಸ್ಟ್ ಆರೋಪಿಗಳನ್ನು ಬಂಧಿಸಿದ ಕೊಡಗು ಪೋಲೀಸರು – ಕಹಳೆ ನ್ಯೂಸ್

ಮಡಿಕೇರಿ : ಮಾರ್ಚ್ ೧೯ ರಂದು ನಡೆದ ಅಪಘಾತದಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಪ್ರಕರಣ ಟ್ವಿಸ್ಟ್ ಪಡೆದು ವೈನ್, ಮರಳು ಮಾಫಿಯಾ, ರಿಕ್ರೀಯೆಶನ್ ಕ್ಲಬ್ ಮಾಡಲು ಬಿಡದಕ್ಕೆ ಕೊಲೆ ಮಾಡಲಾಗಿದೆ, ಎಂದು ವಿಚಾರಣೆಯಲ್ಲಿ ತಿಳಿದುಬಂದಿದ್ದು, ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ ಪೋಲಿಸ್ ಬಂದಿಸಿದ್ದಾರೆ. ಕಲ್ಲು ಗುಂಡಿಯ ನಿವಾಸಿ ಸಂಪತ್ ಕುಮಾರ್ (೩೪) ಹರಿಪ್ರಸಾದ್ (೩೬) ಮಡಿಕೇರಿಯ ಜಯ( ೩೪ ) ಆರೋಪಿಗಳನ್ನು ಬಂದಿಸಲಾಗಿದ್ದು, ಈ ಬಗ್ಗೆ ಎಸ್...
ಸುದ್ದಿ

ಕಡಬದಲ್ಲಿ ನಿಲ್ಲಿಸಿದ್ದ ಕಾರಿಗೆ ಸ್ಕೂಟಿ ಡಿಕ್ಕಿ ; ಸವಾರನಿಗೆ ಗಾಯ – ಕಹಳೆ ನ್ಯೂಸ್

ಕಡಬ : ನಿಲ್ಲಿಸಿದ್ದ ಕಾರೊಂದಕ್ಕೆ ಸ್ಕೂಟಿ ಡಿಕ್ಕಿ ಹೊಡೆದ ಘಟನೆ ಕಡಬ ಪಂಜ ರಸ್ತೆಯಲ್ಲಿ ನಡೆದಿದೆ. ಕಡಬದಿಂದ ಪಂಜಕಡೆಗೆ ಹೋಗುತ್ತಿದ ಶಾಲಾ ವಾಹನವನ್ನು ಕಡಬ-ಮಾಲೇಶ್ವರ ಹೋಗುವ ರಸ್ತೆಯ ಬಳಿ ಓವರ್ ಟೇಕ್ ಮಾಡುವಾಗ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಕಡಬ ಮಾಲೇಶ್ವರ ನಿವಾಸಿ ಸಿಯಬ್ ಎಂಬುವವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು. ಕಡಬ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕರೆದುಕೊಂಡು ಹೋಗಲಾಗಿದೆ....
ಸುದ್ದಿ

ಗುಂಡ್ಯದ ಅನಿಲದಲ್ಲಿ ನಿಯಂತ್ರಣ ತಪ್ಪಿದ ಕಾರ್ ಹಳ್ಳಕೆ ; ಮಹಿಳೆ ಮೃತ್ಯು , ಉಳಿದವರು ಸ್ಥಿತಿ ಗಂಬೀರ – ಕಹಳೆ ನ್ಯೂಸ್

ಫೆ 24 : ಬೆಳಿಗ್ಗೆ ಸುಮಾರು 11ಗಂಟೆಗೆ ಸುಬ್ರಹ್ಮಣ್ಯ ದಿನದ ಗುಂಡ್ಯ ಕಡೆಗೆ ತೆರಳುತ್ತಿದ್ದ ಮಂಡ್ಯಮೂಲದ ಇನೋವಾ ಕಾರ್ ಹತ್ತು ಅಡಿಗೆ ಹಳ್ಳಕ್ಕೆ ಉರುಳಿ ಬಿದ್ದು 60 ವರ್ಷ ಪ್ರಾಯದ ಮಹಿಳೆ ಸ್ಥಳ ದಲ್ಲೇ ಸಾವನ್ನಪ್ಪಿದು ದುರ್ಘಟನೆ ನಡೆದಿದೆ. ಐದು ಜನ ಗಾಯ ಗೊಂಡಿದ್ದು ಅದರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕ ವಾಗಿದೆ ಪ್ರಾರ್ಥಮಿಕ ತನಿಖೆಯಲ್ಲಿ ಮಂಡ್ಯ ಮೂಲದವರು ಎಂದು ಮಾಹಿತಿ ಲಭ್ಯ ಆಗಿದೆ. ನೆಲ್ಯಾಡಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ...
ಸುದ್ದಿ

ಆಂಜನೇಯ ಯಕ್ಷಗಾನ ತಂಡಕ್ಕೆ ಸುವರ್ಣ ಸಂಭ್ರಮ – ಕಹಳೆ ನ್ಯೂಸ್

ಪುತ್ತೂರು: ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ಸುವರ್ಣ ಮಹೋತ್ಸವ ಸಂಭ್ರಮವು ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು.ಈ ವೇಳೆ ಯಕ್ಷಗಾನದಲ್ಲಿ ಸಮಾಜಿಕ ಜಾಲತಾಣಗಳ ಮಾರಕ ಪೂರಕ ವಿಚಾರದ ಬಗ್ಗೆ ಕರ್ನಾಟಕ ಯಕ್ಷಗಾನ ಬಯಲಾಟ ಆಕಾಡೆಮಿ ಬೆಂಗಳೂರು ಇದರ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕವಳ್ಳಿ ಮಾತನಾಡಿದರು. ಈ ವೇಳೆ ಕರ್ನಾಟಕ ಯಕ್ಷಗಾನ ಬಯಲಾಟ ಆಕಾಡೆಮಿ ಬೆಂಗಳೂರು ಇದರ ಮಾಜಿ ಸದಸ್ಯೆ ಗೌರಿ ಸಾಸ್ತನ, ಯಕ್ಷಗಾನ ವಿದ್ವಾಂಸ,...
1 2 3 4 5 6 28
Page 4 of 28
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ