Saturday, September 21, 2024

archiveKahalenews

ಸುದ್ದಿ

ಕಠಿಣ ಪರಿಶ್ರಮದ ಕಲಿಕೆಯಿಂದ ಮಾತ್ರ ಅತ್ಯುತ್ತಮ ಯಶಸ್ಸು ಪಡೆಯಲು ಸಾಧ್ಯ ; ಪ್ರಗತಿ ಸ್ಟಡಿ ಸೆಂಟರ್‍ನ ಸಿ.ಇ.ಟಿ ಮತ್ತು ನೀಟ್ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಪ್ರೊ||ರಾಜಾರಾಮ್ – ಕಹಳೆ ನ್ಯೂಸ್

ಪುತ್ತೂರು: “ನಮ್ಮ ಜೀವನದಲ್ಲಿ ಎದುರಾಗುವ ಯಾವುದೇ ಕಷ್ಟಗಳಿಗೂ ಅಂಜದೆ, ಅಳುಕದೆ ಎದುರಿಸುತ್ತಾ ಮುನ್ನಡೆಯಬೇಕು. ಸಿಡಿಲು-ಮಳೆ ಎದುರಾದರೂ ಕುಗ್ಗದೆ ಗುರಿ ತಲುಪುವಂತಾಗಬೇಕು. ಇದಕ್ಕೆ ವಿಷಯದಲ್ಲಿ ಆಸಕ್ತಿ; ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ; ಕೇಂದ್ರೀಕೃತ ಗಮನ ವಿಷಯದಲ್ಲಿ ಅಳವಾದ ತಿಳುವಳಿಕೆ ನಿರಂತರವಾದ ಅಭ್ಯಾಸ ಅತೀ ಅಗತ್ಯವಾಗಿ ಇರಬೇಕು”. “ವಿದ್ಯಾರ್ಥಿಗಳು ಎಷ್ಟು ವೇಗವಾಗಿ ಪ್ರಶ್ನೆಗಳಿಗೆ ಉತ್ತರಕೊಡಲು ಅಭ್ಯಾಸ ಮಾಡುತ್ತಾರೋ ಅಷ್ಟೇ ವೇಗವಾಗಿ ಸ್ಪರ್ದಾತ್ಮಕ ಸ್ಪರ್ಧೆಗಳಲ್ಲಿ ಉತ್ತರಿಸಲು ಸಾದ್ಯವಾಗುತ್ತದೆ. ಇದರಿಂದ ಮಾತ್ರ ನಿರೀಕ್ಷಿತ ಯಶಸ್ಸು ದೊರೆಯಲು...
ಸುದ್ದಿ

‘ #JusticeForDivya ‘ ಮಧ್ಯಪ್ರದೇಶದಲ್ಲಿ ಜಿಹಾದಿಗಳಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿ ದಿವ್ಯಾ ಪರ ಬೀದಿಗಿಳಿದ ಪುತ್ತೂರಿನ ಎಬಿವಿಪಿ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಪುತ್ತೂರು : ಮಧ್ಯಪ್ರದೇಶದಲ್ಲಿ ಭೀಕರವಾಗಿ ಅತ್ಯಾಚಾರಕ್ಕೀಡಾದ ಪುಟ್ಟ ಮಗು ದಿವ್ಯಾ ಪರ ಪುತ್ತೂರಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದರು.   ಜಗತ್ತಿನ ಪರಿವೆಯೇ ಇಲ್ಲದೆ ಚಾಕೊಲೇಟ್ ನೀಡುತ್ತೇನೆ ಎಂದವನ ಹಿಂದೆ ಹೋದ ಆ ಮಗುವಿನ ಮುಗ್ದತೆಯನ್ನೇ ಬಂಡವಾಳವನ್ನಾಗಿಸಿಕೊಂಡು ಭೀಕರವಾಗಿ ಅತ್ಯಾಚಾರವೆಸಗಿ,ಮರ್ಮಾಂಗಕ್ಕೆ ಬಾಟಲಿಯಿಂದ ಇರಿದು ಕ್ರೌರ್ಯ ಮೆರೆದ ಘಟನೆ ನಿಮಿಗೆಲ್ಲಾ ತಿಳಿದಿದ್ದೆ. ಈ ವಿಚಾರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಣಕ್ಕಿಳಿದು ಪ್ರತಿಭಟಿಸಬೇಕಿದೆ. ನಮ್ಮ ಮನೆಯಲ್ಲೂ ದಿವ್ಯಳಂತಹ...
ಸುದ್ದಿ

Breaking News : ರೈತರ ಸಾಲಮನ್ನಾ ಪಕ್ಕಾ ಅಂತೆ ; ಯಾವ ರೈತರ ಎಷ್ಟು ಸಾಲ ಮನ್ನಾ ಎನ್ನದೇ ಯಕ್ಷ ಪ್ರಶ್ನೆ ..? – ಕಹಳೆ ನ್ಯೂಸ್

ಬೆಂಗಳೂರು:  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬರುವ ಜು.5ರಂದು ಮಂಡಿಸಲಿರುವ ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಸಹಕಾರಿ ಬ್ಯಾಂಕುಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಬೆಳೆ ಸಾಲಮನ್ನಾ ಘೋಷಣೆಯಾಗುವುದು ನಿಚ್ಚಳವಾಗಿದೆ. ಆದರೆ, ರೈತರ ಎಷ್ಟುಸಾಲದ ಮೊತ್ತದ ಪೈಕಿ ಎಷ್ಟುಮನ್ನಾ ಆಗಲಿದೆ ಎಂಬುದು ಇನ್ನೂ ಅಂತಿಮವಾಗಿ ನಿರ್ಧಾರವಾಗಿಲ್ಲ. ಒಂದೂವರೆ ಲಕ್ಷದಿಂದ ಎರಡು ಲಕ್ಷ ರು.ವರೆಗೆ ಸಾಲಮನ್ನಾ ಆಗುವ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ ಐದು ಎಕರೆ ಒಳಗಿನ ಸಣ್ಣ ರೈತರ ಸಾಲ...
ಸುದ್ದಿ

ಶಿರಾಡಿ ಘಾಟ್ ರೆಡಿಯಾಗಲು ತಾಂತ್ರಿಕ ವಿಘ್ನ ; ಸಂಚಾರ ಮತ್ತಷ್ಟು ವಿಳಂಬ – ಕಹಳೆ ನ್ಯೂಸ್

ಬೆಳ್ತಂಗಡಿ ಜೂ 28: ಚಾರ್ಮಾಡಿ ಘಾಟ್ ಕುಸಿತದಿಂದಾಗಿ ಶಿರಾಡಿ ಘಾಟ್ ಶೀಘ್ರದಲ್ಲಿಯೇ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿತ್ತು. ಹೀಗಾಗಿ ಜುಲೈ 5 ರ ಬಳಿಕ ಈ ಮಾರ್ಗವನ್ನು ಸಂಚಾರಕ್ಕಾಗಿ ಮುಕ್ತಗೊಳಿಸಲು ತಯಾರಿ ನಡೆಸಿತ್ತು. ಆದರೆ ಈ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿದ್ದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಇನ್ನು ಹತ್ತು ದಿನ ತಗಲುವ ಸಾಧ್ಯತೆಗಳು ಇವೆ. ಕಾರಣ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಜರ್ಮನಿಯಿಂದ ಅಮದು ಮಾಡಿಕೊಂಡಿರುವ ಸೆನ್ಸಾರ್ ಪೇವರ್ ಯಂತ್ರದಲ್ಲಿ ತಾಂತ್ರಿಕ ದೋಷ ಹಾಗೂ ಮಳೆಯಿಂದಾಗಿ ನಿರ್ಮಾಣವಾಗಿರುವ...
ಸುದ್ದಿ

” ಯಾರಿಗಾಗಿ ನಮ್ಮವರ ಬಲಿದಾನ ” ಜುಲೈ 8 ರಂದು ಮಡಿಕೇರಿಯಲ್ಲಿ ಯೋಧನಮನ ಕಾರ್ಯಕ್ರಮ ; ನಟಿಸುವವರು ಹೀರೋಗಳಾಗುವುದಾದರೆ ಗತಿಸಿ ಹೋದವರ್ಯಾರು ??- ಕಹಳೆ ನ್ಯೂಸ್

ಜಗತ್ತಿನ ಆಧುನಿಕ ಕಾಲಭದ್ರ ಯಾರು ಅಂತ ಕೇಳಿದಾಗ, ಜಗತ್ತು ಭಾರತವನ್ನ ಬೊಟ್ಟುಮಾಡಿ ತೋರುತ್ತೆ ...! ಮೇಜರ್ ಶೈತಾನಸಿಂಗರನ್ನ ನೆನೆಯುತ್ತೆ.... ಅದೇ ನಮ್ಮ ಮನೆಯ ಮಕ್ಕಳಲ್ಲಿ ಕೇಳಿದರೆ ಯಾವುದೋ ಬಾಹುಬಲಿ ಸಿನಿಮಾದ ನಟನನ್ನ ತೋರ್ತಾರೆ??? ಇದು ಈ ನೆಲದ ವಿಪರ್ಯಾಸವಲ್ಲದೇ ಮತ್ತೇನು. ಇದು ಒಂದುಕಡೆಯಾದರೆ ಮತ್ತೊಂದು ಬದಿಯಲ್ಲಿ ತನ್ನತನವನ್ನ ದಿವಾಳಿಮಾಡಿಕೊಂಡಿರುವಂತಹ ಮಾನಸಿಕ ಅಸ್ವಸ್ಥರ ಪಡೆಯೊಂದು ಈ ದೇಶದ ಸೈನಿಕರನ್ನ ಅತ್ಯಾಚಾರಿಗಳು , ಹಂತಕರು ಹಾಗೇ ಹೀಗೆ ಅಂತ ಎಲುಬಿಲ್ಲದ ನಾಲಗೆಯನ್ನ ಹರಿಬಿಡ್ತಾರೆ...
ಸುದ್ದಿ

ತನ್ನ ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ನೀಡಿ ಪರಿಸರ ಪ್ರೇಮ ಮೆರೆದ ಬಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತ್ತಡ್ಕ – ಕಹಳೆ ನ್ಯೂಸ್

ಪುತ್ತೂರು : ಮದುವೆ ಸಮಾರಂಭಗಳಲ್ಲಿ ವಿಶಿಷ್ಟ ಆಚರಣೆಗಳು ನಡೆಯುತ್ತಿರುವುದು ಇಂದು ಸಾಮಾನ್ಯವಾಗಿದ್ದು, ಮಂಗಳೂರಿನಲ್ಲಿ ನೂತನ ದಂಪತಿಗಳು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿ ಪರಿಸರ ಪ್ರೇಮ ಮೆರೆದಿದ್ದಾರೆ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದಲ್ಲಿ ಇಂದು ನಡೆದ ಮದುವೆ ಎಲ್ಲರ ಗಮನ ಸೆಳೆಯಿತು. ಬಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕರವರ ವಿವಾಹವು ಪುಣಚದ ಮಹಿಷಮರ್ದಿನಿ ಸಭಾಂಗಣದಲ್ಲಿ ನಡೆದಿತ್ತು. ಈ ವೇಳೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ದಂಪತಿ ಬೆಲೆಬಾಳುವ ರಕ್ತಚಂದನ, ಶ್ರೀಗಂಧ ಹಾಗೂ...
ಸುದ್ದಿ

Breaking News : ‘ ಅಂದರ್ ಬಾಹರ್ ‘ ಜುಗಾರಿ ಅಡ್ಡೆಗೆ ಪುತ್ತೂರಿನ ಇನ್ ಪೆಕ್ಟರ್ ಶರಣ ಗೌಡ ನೇತೃತ್ವದಲ್ಲಿ ಮಿಂಚಿನ ದಾಳಿ ; ಪ್ರತಿಷ್ಠಿತ ವ್ಯಕ್ತಿಗಳ ಅಪ್ತ ಮಹಿಳೆ ವಶಕ್ಕೆ ಸಾಧ್ಯತೆ – ಕಹಳೆ ನ್ಯೂಸ್

ಪುತ್ತೂರು : ನಗರದ ಬೊಳುವಾರಿನ ಶಾಲೆಯ ಮುಂಭಾಗದ ಪ್ರತಿಷ್ಠಿತ ಕಟ್ಟಡದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಜೂಜಿನ ಅಡ್ಡೆಯ ಮೇಲೆ ಎಸ್ಪಿಯವರ ನಿರ್ದೇಶನದಂತೆ ಪುತ್ತೂರಿನ ಪೊಲೀಸ್ ವೃತ್ತ ನಿರೀಕ್ಷರಾದ ಶರಣಾ ಗೌಡ ನೇತೃತ್ವದಲ್ಲಿ ಪುತ್ತೂರಿನ ಪೊಲೀಸರು ದಾಳಿ ನಡೆಸಿದ್ದಾರೆ. ಸುಮಾರು ಇಪ್ಪತೈದಕ್ಕೂ ಅಧಿಕ ಅರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮ ಅಡ್ಡೆ ನಡೆಸುತ್ತಿದ್ದವಳು ಎನ್ನಲಾಗುತ್ತಿದ್ದ ಪ್ರತಿಷ್ಠಿತ ವ್ಯಕ್ತಿಗಳ ಆಪ್ತೆ ಎನಿಸಿಕೊಂಡಿದ್ದ ಸುಜಿತಾ ಎಂಬವಳು ಸ್ಥಳದಲ್ಲೇ ಇದ್ದು ಅವಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ....
ಸುದ್ದಿ

ವರುಣನ ಆರ್ಭಟ ಹಿನ್ನಲೆ ಇಂದು ಪುತ್ತೂರು ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ – ಕಹಳೆ ನ್ಯೂಸ್

ಪುತ್ತೂರು : ರಾತ್ರಿ ಇಡೀ ವರುಣ ಬಿಡದೇ ಸುರಿದ ಕಾರಣ ತಾಲೂಕಿನ ಹಲಾವರು ಕಡೆ ನೆರೆಯವಾತಾವರಣ ನಿರ್ಮಾಣವಾಗಿದೆ ಅಲ್ಲೆ ಇವತ್ತು ಭಾರೀ ಮಳೆಯಾಗುತ್ತಿರುವ ಕಾರಣ ಇಂದು ದಿನಾಂಕ 14 -06-2018ರಂದು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸಹಾಯಕ ಆಯುಕ್ತರಾದ ಕೃಷ್ಣಮೂರ್ತಿ ತಿಳಿಸಿದ್ದಾರೆ....
1 6 7 8 9 10 28
Page 8 of 28