Friday, September 20, 2024

archiveKalladka

ಸುದ್ದಿ

ಇಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮತ್ತಿತ್ತರು ಭಾಗಿ – ಕಹಳೆ ನ್ಯೂಸ್

ಕಲ್ಲಡ್ಕ: ಶ್ರೀರಾಮ ವಿದ್ಯಾಕೆಂದ್ರದಲ್ಲಿ ಇಂದು ಸಂಜೆ ೫ ಗಂಟೆಗೆ ಹೊನಲು ಬೆಳಕಿನ ಕ್ರೀಡೋತ್ಸವ ನಡೆಯಲಿದ್ದು ಕ್ಷಣ ಗಣನೆ ಆರಂಭವಾಗಿದೆ. ಒಂದೇ ವೇದಿಕೆಯಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನು ತೋರಿಸುವ ಮಹಾನ್ ಹೊನಲು ಬೆಳಕಿನ ಕ್ರೀಡೋತ್ಸವ ಇದಾಗಿದೆ. ಕ್ರೀಡೋತ್ಸವ ಎಂದಾಕ್ಷಣ ಇದು ಯಾವುದೇ ಪಂದ್ಯಾವಳಿ ಅಲ್ಲ. ಬದಲಾಗಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಸಾಹಸದ ಅನಾವರಣ. ಕತ್ತಲೆಯ ಕ್ರೀಡಾಂಗಣದಲ್ಲಿ ದೀಪಗಳನ್ನು ಹಚ್ಚಿ ಕತ್ತಲಿನಲ್ಲಿರುವ ವಿದ್ಯಾರ್ಥಿಗಳ ಪ್ರತಿಭೆ ಬೆಳಕಿನತ್ತ ತರುವ ಕಾರ್ಯ ಇದಾಗಿದೆ. ಕ್ರೀಡೋತ್ಸವದಲ್ಲಿ ೩೫೦೦ಕ್ಕೂ...
ಸುದ್ದಿ

ನಾನು ನಿಜವಾದ ರಾಮ ಭಕ್ತ | ನನಗೆ ಕೊಲ್ಲೂರು ಮೂಕಾಂಬಿಕೆಯ ಆಶೀರ್ವಾದ ವಿದೆ – ರಮಾನಾಥ ರೈವರ ಭಾಷಣ ನೀವೇ ಕೇಳಿ

ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ಕಲ್ಲಡ್ಕ ಶಾಲೆ ಬಗ್ಗೆ ತೆಗಳಿ, ಶ್ರೀರಾಮ ದೇವರ ನಿಜವಾದ ಭಕ್ತ ನಾನು ಎಂದ ಭಾಷಣ ಈಗ ವೈರಲ್ ಆಗಿದೆ. ರಮಾನಾಥ ರೈ ಅವರ ಭಾಷಣ : ಕಹಳೆ ನ್ಯೂಸ್ ನಲ್ಲಿ - Subscribe - YouTube #KahaleNews https://youtu.be/SNAPAxNcRXA...