Saturday, April 5, 2025

archivekalya avrvedam

ಆರೋಗ್ಯ

ಹತ್ತೂರಿಗೂ ಉಪಯುಕ್ತವಾಗಲಿ ಪುತ್ತೂರಿನ ಸುಸರ್ಜಿತವಾದ ಆಯುರ್ವೇದ ಪಂಚಕರ್ಮ ಚಿಕಿತ್ಸೆ ಕೇಂದ್ರ ” ಕಲ್ಯ ಆಯುರ್ವೇದಮ್ ” – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಜವಳಿ ಮಳಿಗೆ ಎಂ. ಸಂಜೀವ ಶೆಟ್ಟಿ ಪ್ರವರ್ತಿತ ಸುಸಜ್ಜಿತವಾದ ಆಯುರ್ವೇದಿಕ್ ಪಂಚಕರ್ಮ ಸೆಂಟರ್ ಕಲ್ಯ ಆಯುರ್ವೇದಮ್ ಜೂ.21ರಂದು ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್‍ನಲ್ಲಿ ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಉಡುಪಿ ಎಸ್‍ಡಿಎಂ ಆಯುರ್ವೇದ ಮೆಡಿಕಲ್ ಕಾಲೇಜಿನ ಡೀನ್ ಡಾ. ನಾಗರಾಜ್ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ವಿಶಿಷ್ಠ ಶೈಲಿಯ ಆಯುರ್ವೇದ ಸೌಲಭ್ಯಗಳು ಕೇವಲ ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಮಾತ್ರ ಚಾಲ್ತಿಯಲ್ಲಿತ್ತು....
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ