Friday, April 18, 2025

archiveKarinje swamiji

ಸುದ್ದಿ

ಕರಿಂಜೆ ಸ್ವಾಮೀಜಿಯವರನ್ನು ನಿಂದಿಸಿದ ಅಭಯಚಂದ್ರ ವಿರುದ್ಧ ತೊಡೆ ತಟ್ಟಿದ ಬಜರಂಗದಳ ; ತಾಕತ್ತಿದ್ದರೆ ಹಿಂದೂಗಳ ಓಟು ಬೇಡ ಎಂದು ಹೇಳಿ – ಮುರಳಿಕೃಷ್ಣ ಹಸಂತ್ತಡ್ಕ

ಪುತ್ತೂರು : ಕರ್ನಾಟಕ ರಾಜ್ಯ ಸರಕಾರದ ಮಾಜಿ ಸಚಿವ ಹಾಗೂ ಕಾಂಗ್ರೇಸ್ಸಿನ ಶಾಸಕ ಅಭಯಚಂದ್ರ ಜೈನ್ ಅವರು ಇ ನಾಡಿನ ಎಲ್ಲರೂ ಭಕ್ತಿ ಭಾವದಿಂದ ಕಾಣುತ್ತಿರುವ ಶ್ರೀ ಶ್ರೀ ಕರಿಂಜೆ ಮುಕ್ತಾನಂದ ಸ್ವಾಮಿಜಿಯವರನ್ನು ಕೆಟ್ಟ ಶಬ್ದಗಳಿಂದ ಮಾತಾನಾಡಿದ್ದು ಹಾಗೂ ದುರಂಹಕಾರದ ಪರಮಾವಧಿಯನ್ನು ತಲುಪಿದ್ದನ್ನು ವಿಶ್ವ ಹಿಂದು ಪರಿಷದ್ ಬಜರಂಗದಳ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ ಎಂದು ಬಜರಂಗದಳದ ಪ್ರಾಂತ ಸಹ ಸಂಚಾಲಕರಾದ ಮುರಳೀಕ್ರಷ್ಣ ಹಸಂತ್ತಡ್ಕ ಹೇಳಿದ್ದಾರೆ. Murali Krishna Hasanthadka ಕರ್ನಾಟಕ...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ