Friday, September 20, 2024

archiveKarnataka

ಸುದ್ದಿ

ಮೈಸೂರಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್​ ವಿರುದ್ಧ ಮೋದಿಯಿಂದ ತೀವ್ರ ವಾಗ್ದಾಳಿ!

ಮೈಸೂರು : ಇಂದು ಅರಮನೆ ನಗರಿಗೆ ಆಗಮಿಸಿರುವ ನರೇಂದ್ರ ಮೋದಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ತಮ್ಮ ಭಾಷಣದ ಉದ್ದಕ್ಕೂ  ಪ್ರಧಾನಿ ಮೋದಿ ಬಿಜೆಪಿಯನ್ನು ಬೆಂಬಲಿಸುವಂತೆ ಕರೆ ಕೊಟ್ಟಿದ್ದರಲ್ಲದೇ . 10% ಕಮಿಷನ್ ​ಸರ್ಕಾರ ವೆಂದು ಕಾಂಗ್ರೆಸ್​ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಅದಕ್ಕಿಂತಲೂ ಹೆಚ್ಚು ಕಮಿಷನ್​ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯನವರ ಸರ್ಕಾರವನ್ನು ನೇರವಾಗಿಯೇ ಛೇಡಿಸಿದರು.  ಅಲ್ಲದೇ  ರಾಜ್ಯದ ಅಭವೃದ್ಧಿ ಕಾರ್ಯಗಳಿಗೂ ಕಾಂಗ್ರೆಸ್​ನವರು...
1 2
Page 2 of 2