Friday, September 20, 2024

archivekasaragod

ಸುದ್ದಿ

ಅಂತು ಇಂತು ಕಾಸರಗೋಡಿನಲ್ಲಿ ನಿಲುಗಡೆ ಕಂಡ ಅಂತ್ಯೋದಯ ರೈಲು..! – ಕಹಳೆ ನ್ಯೂಸ್

ಕಾಸರಗೋಡು, ಜು 06: ಕೊನೆಗೂ ಮಂಗಳೂರು - ಕಾಸರಗೋಡು ಅಂತ್ಯೋದಯ ರೈಲಿಗೆ ಕಾಸರಗೋಡಿನಲ್ಲಿ ಜು.೦೬ ರಂದು ಶುಕ್ರವಾರ ನಿಲುಗಡೆ ಲಭಿಸಿದೆ. ಕಾಸರಗೋಡಿನಲ್ಲಿ ನಿಲುಗಡೆ ನೀಡದಿರುವುದರಿಂದ ಪ್ರತಿಭಟನೆ ಮತ್ತು ಆಕ್ರೋಶ ಕೇಳಿ ಬಂದಿತ್ತು . ಈ ಹಿನ್ನಲೆಯಲ್ಲಿ ಕೊನೆಗೂ ರೈಲ್ವೆ ಇಲಾಖೆ ಕಾಸರಗೋಡಿನಲ್ಲಿ ನಿಲುಗಡೆ ಒದಗಿಸಿದೆ. ಕಾಸರಗೋಡು ಶಾಸಕ ಎನ್ . ಎ ನೆಲ್ಲಿಕುನ್ನು ಅಪಾಯದ ಚೈನ್ ನಿಲುಗಡೆ ಗೊಳಿಸುವ ಮೂಲಕ ಗಮನ ಸೆಳೆದಿದ್ದರು. ಕಾಸರಗೋಡು ಸಂಸದ ಪಿ . ಕರುಣಾಕರನ್ ಅನಿರ್ದಿಷ್ಟಾವಧಿ...
1 2
Page 2 of 2