Tuesday, April 15, 2025

archivekatelumela

ಸುದ್ದಿ

Supper Exclusive : ಕಟೀಲು ಮೇಳವನ್ನು ಖರೀದಿಸಲು ಪಟ್ಲ ಫೌಂಡೇಷನ್ ಹೊರಟಿಲ್ಲ | ಪಟ್ಲ ಸತೀಶ್ ಶೆಟ್ಟಿಯವರ ಮನದ ಮಾತು ಏನು ? – ಕಹಳೆ ನ್ಯೂಸ್

ಕಟೀಲು : ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಮನಬಿಚ್ಚಿ ಮಾತನಾಡಿದ್ದಾರೆ. ಎಕ್ಕಾರು ಪಟ್ಲ ಫೌಂಡೇಷನ್  ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಿಂದಕರಿಯಬೇಕು ಆಗ ನಾವು ಬೆಳೆಯುತ್ತೇವೆ. ನಮ್ಮಲ್ಲಿ ಯಾವ ದುರುದ್ದೇಶವೂ ಇಲ್ಲ, ಇದು ನಮ್ಮ ಏಳಿಗೆ ಸಹಿದಿರುವವರ ಶಡ್ಯಂತ್ರ ಎಂದು ಹೇಳಿದರು. Highlights :  ' ನಿಂದಕರಿರಬೇಕಯ್ಯ ' -  ಕಟೀಲು ಮೇಳವನ್ನು ಖರೀದಿಸಲು ಪಟ್ಲ ಫೌಂಡೇಷನ್ ಹುಟ್ಟಿಲ್ಲ!  ; ಯಾವತ್ತೂ ಅಂತಹ ಯೋಚನೆ ನಮಗಿಲ್ಲ ,...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ