Wednesday, April 9, 2025

archiveKishor Kumar Puttur

ಸುದ್ದಿ

Exclusive : ಸಂಘ ಪರಿವಾರದ ಕಟ್ಟಾಳು ಕಿಶೋರ್ ಕುಮಾರ್ ಅವರಿಗೆ ಯಾಕೆ ಟಿಕೆಟ್ ನೀಡಬೇಕು? ವೈರಲ್ ಆಯಿತು ಸಂತೋಷ್ ರೈ ಕೈಕಾರ ಅವರ ಪೋಸ್ಟ್!

ಪುತ್ತೂರು : ಭಾರತೀಯ ಜನತಾಪಕ್ಷದ ಭದ್ರಕೋಟೆ ಪುತ್ತೂರಿನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹತ್ತಾರು, ಪ್ರಮುಖವಾಗಿ ಹಾಲಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಯುವ ಉದ್ಯಮಿ ಅಶೋಕ್ ರೈ, ಅರುಣ್ ಪುತ್ತಿಲ ಪ್ರಬಲ ಆಕಾಂಕ್ಷಿಗಳು. ಅದರಲ್ಲೂ ಕೆಲವರ ಪರ ಬಿಜೆಪಿ ನಾಯಕರೂ ಬ್ಯಾಂಟಿಗ್ ಆರಂಭಿಸಿದ್ದಾರೆ. ಈ ಹಿಂದಿನ ಚುನಾವಣಾ ಸಂದರ್ಭದಲ್ಲಿಯೂ, ಈ ಭಾರಿಯೂ ಸಂಘ ಪರಿವಾರದ ಕಾರ್ಯಕರ್ತರು ಭಲವಾಗಿ ಬೆಂಬಿಲಿಸುವ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಿ ದೊರಕಿದೆ....
ಸುದ್ದಿ

ಅಂದು ಶೀಲ ಕಾಪಾಡಲು ಸೌಮ್ಯ ಭಟ್ ಪ್ರಾಣ ತೆತ್ತರೆ ಇಂದು ಅಕ್ಷತಾ ಪ್ರಾಣತ್ಯಾಗ ಮಾಡಿದ್ದಾರೆ | ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು – ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು : ಅಂದು ತನ್ನ ಶೀಲ ಕಾಪಾಡಲು ಸೌಮ್ಯ ಭಟ್ ಅವರು ತಮ್ಮ ಪ್ರಾಣತ್ಯಾಗವನ್ನು ಮಾಡಿದ್ದರು, ಅಂತೆಯೇ ಇಂದು ಇಂದು ಅಕ್ಷತಾ ಅವರು ತಮ್ಮ ಮಾನವನ್ನು ಕಾಪಾಡಲು ಪ್ರಾಣ ತೆತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕಾರಣಿ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು  ತಮ್ಮ ಮನದ ನೋವನ್ನು ತೋಡಿಕೊಂಡರು. ಮೃತ ಅಕ್ಷತಾ ಅವರ ಸ್ವಗ್ರಹಕ್ಕೆ ಭೇಟಿ ನೀಡಿದ ವೇಳೆ ಅವರ ಕುಟುಂಬಕ್ಕೆ 25 ಸಾವಿರ ರೂ ಗಳ ಚೆಕ್ ಅನ್ನು ಹಸ್ತಾನ್ತರಿಸುತ್ತಾ ...
ಸುದ್ದಿ

ಅಪಯಾಧಿ ಯಾರೇ ಆಗಲಿ ಕಠಿಣ ಶಿಕ್ಷೆಯಾಗಲೇಬೇಕು, ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಿಸುವುದು ನಮ್ಮ ಹೊಣೆ – ಕಿಶೋರ್ ಕುಮಾರ್ ಪುತ್ತೂರು

ಸುಳ್ಯ : ನಿನ್ನೇ ತಾನೆ ಏನೂ ತಪ್ಪು ಮಾಡದೆ ಬಲಿಯಾದ ಕುಮಾರಿ ಅಕ್ಷತಾ ಇವರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಅವಳ ಮನೆಯವರಿಗೆ ನೀಡಲಿ ಎಂದು ಬಿ.ಜೆ.ಪಿ ಮುಖಂಡರಾದ ಕಿಶೋರ್ ಕುಮಾರ್ ಪುತ್ತೂರು ಅಭಿಪ್ರಾಯಪಟ್ಟಿದ್ದಾರೆ. ಅಪರಾಧಿ ಬೇರೆ ಧರ್ಮದವರು ಆಗಿದ್ದರೆ ದೊಡ್ಡ ಗಲಾಟೆ ಆಗುತ್ತಿತ್ತು ಎಂಬ ಮಾತು ಹರಿದಾಡುತ್ತಿದೆ. ಅಪರಾಧಿ ಯಾವುದೇ ಜಾತಿ, ಧರ್ಮದವರಾದರೂ ಅಪರಾಧ ಅಪರಾಧವೇ. ಇಂತಹ ಘೋರ ಕೃತ್ಯಕ್ಕೆ ಕಠಿಣ...
1 2
Page 2 of 2
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ