Thursday, October 3, 2024

archiveKUDHMAL RANGARAYA

ಸುದ್ದಿ

ಪೂಜ್ಯನೀಯ ಕುದ್ಮುಲ್ ರಂಗರಾಯರ 162ನೇ ಜನ್ಮ ದಿನ -ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ಮಂಡಲ ಎಸ್.ಸಿ ಮೋರ್ಚಾದಿಂದ ಆಚರಣೆ – ಕಹಳೆ ನ್ಯೂಸ್

ಮಂಗಳೂರು : ದಲಿತ್ತೋದ್ಧಾರಕರು, ಪೂಜ್ಯನೀಯ ಕುದ್ಮುಲ್ ರಂಗರಾಯರ 162ನೇ ಜನ್ಮ ದಿನಾಚರಣೆಯು ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ಮಂಡಲ ಎಸ್.ಸಿ ಮೋರ್ಚಾ ವತಿಯಿಂದ ಜರುಗಿತು. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಹಾಗೂ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀ ಪ್ರೇಮಾನಂದ ಶೆಟ್ಟಿ ಹಾಗೂ ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಶೆಟ್ಟಿ ಇವರು ರಂಗರಾಯರು ಸಮಾಧಿಗೆ...