Friday, September 20, 2024

archiveMahalaya Amavasye

ಸುದ್ದಿ

ಸಮುದ್ರದ ಅಲೆಯ ಹೊಡೆತಕ್ಕೆ ಜಾರಿ ಬಿದ್ದ ಶಾಸಕ – ಕಹಳೆ ನ್ಯೂಸ್

ಉಡುಪಿ: ಸಮುದ್ರದ ಅಲೆಗೆ ಬಡವ ಶ್ರೀಮಂತ ಅನ್ನೋ ಬೇದ ಭಾವವಿಲ್ಲ, ಯಾರೇ ಆಗ್ಲಿ ಅಲೆಗೆ ಸಿಕ್ಕರೆ ಬಿದ್ದೇ ಬೀಳಿಸುತ್ತೆ. ಹಾಗೆ ಅಲೆಯ ಹೊಡೆತಕ್ಕೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಬಿದ್ದ ಘಟನೆ ನಡೆದಿದೆ. ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಉಡುಪಿಯ ತ್ರಾಸಿ ಬೀಚ್‌ಗೆ ಮುಳುಗುಸ್ನಾನಕ್ಕೆ ಇಳಿದಿದ್ದ ಶಾಸಕನನ್ನು ಅಲೆಯು ಬೀಳುವಂತೆ ಮಾಡಿದ್ದು ಬಿದ್ದ ರಭಸಕ್ಕೆ ಪಂಚೆ ಜಾರಿ ಹೋಗಿದೆ. ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ....