Friday, September 20, 2024

archiveMCJ

ಸುದ್ದಿ

ಜವಳಿ ಉದ್ಯಮದಲ್ಲಿ ಸಾಕಷ್ಟು ಪೈಪೋಟಿಯಿದೆ : ರಮೇಶ್ ಪಟೇಲ್ – ಕಹಳೆ ನ್ಯೂಸ್

ಪುತ್ತೂರು: ನಾವು ಏನು ಮಾಡುತ್ತೇವೆ ಎಂಬುದನ್ನು ನಮ್ಮ ಮನಸ್ಸಿನಲ್ಲಿ ದೃಢವಾಗಿ ಮನದಟ್ಟು ಮಾಡಿಕೊಂಡಿದ್ದಾಗ ಮಾತ್ರ ಯಾವುದನ್ನೇ ಆದರೂ ಸಾಧಿಸಬಹುದು. ಜವಳಿ ಉದ್ಯಮದಲ್ಲಿ ಸಾಕಷ್ಟು ಪೈಪೋಟಿ ಇದೆ. ಅದನ್ನು ಎದುರಿಸಿ ಮುಂದೆ ಸಾಗುವುದು ಒಂದು ಕಲೆ ಎಂದು ಪುತ್ತೂರಿನ ಜವಳಿ ಉದ್ಯಮಿ ರಮೇಶ್ ಪಟೇಲ್ ಹೇಳಿದರು. ಅವರು ಇಲ್ಲಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪ್ರತಿಕೋದ್ಯಮ ವಿಭಾಗ ಆಯೋಜಿಸಿದ ಜನಮನ ಕಾರ‍್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಜವಳಿ ಅಂಗಡಿಯ ಅನೇಕರ ಗಮನ ಸೆಳೆಯುತ್ತದೆ....
ಸುದ್ದಿ

ವಿವೇಕಾನಂದ ಎಂ.ಸಿ.ಜೆ ಯಲ್ಲಿ ‘ಪತ್ರಕರ್ತ ಮೇಷ್ಟ್ರು’ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಪ್ರಸ್ತುತ ಸಮಾಜದಲ್ಲಿ ಪತ್ರಿಕೆಗಳನ್ನು ಇ ಪೇಪರ್ ಅಥವ ವೆಬ್ ಸೈಟ್ ಮುಖಾಂತರ ಓದುವ ವರ್ಗ ಸೃಷ್ಟಿಯಾಗಿದೆ. ಜನ ದೃಶ್ಯ ಮಾಧ್ಯಮದತ್ತಲೂ ಸಾಕಷ್ಟು ಒಲವು ತೋರುತ್ತಿದ್ದಾರೆ. ಹಾಗಾಗಿಯೇ ಪತ್ರಿಕೆಗಳ ವೆಬ್ ಸೈಟ್‌ಗಳಲ್ಲೂ ವೀಡಿಯೋ ಸ್ಟೋರಿಗಳು ಜಾಗ ಪಡೆಯುತ್ತಿವೆ ಎಂದು ನೋಯ್ಡಾದ ಪತ್ರಕರ್ತ, ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ ಅಭಿಷೇಕ ಡಿ ಪುಂಡಿತ್ತೂರು ತಿಳಿಸಿದರು. ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಬಾಗದ ಆಶ್ರಯದಲ್ಲಿ...
ಸುದ್ದಿ

ನಕಾರಾತ್ಮಕ ಧೋರಣೆಯಿಂದ ಹೊರಬಂದಾಗ ಯಶಸ್ಸು ಪ್ರಾಪ್ತಿ: ಶಾರದಾ ಕೊಡೆಂಕಿರಿ – ಕಹಳೆ ನ್ಯೂಸ್

ಪುತ್ತೂರು: ಮಹಿಳೆಯರು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳುವುದಕ್ಕೆ ಪ್ರಯತ್ನಿಸುವುದು ಅಗತ್ಯ. ಯಾವುದೇ ಕೆಲಸವನ್ನಾದರೂ ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿದರೆ ಜೀವನದಲ್ಲಿ ಉನ್ನತಿಯನ್ನು ಕಾಣಬಹುದು. ತನ್ನಿಂದ ಸಾಧ್ಯವಾಗದು ಎಂಬ ನಕಾರಾತ್ಮಕ ಧೋರಣೆಯಿಂದ ಪ್ರತಿಯೊಬ್ಬರೂ ಹೊರಬಂದು, ಸಕಾರಾತ್ಮಕ ಚಿಂತನೆಗಳನ್ನು ಒಡಮೂಡಿಸಿಕೊಳ್ಳಬೇಕು ಎಂದು ಪುತ್ತೂರಿನ ಜ್ಞಾನಗಂಗಾ ಪ್ರಕಾಶನದ ಮಾಲಕಿ, ಲೇಖಕಿ ಶಾರದಾ ಕೊಡೆಂಕಿರಿ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುವ ಜನ ಮನ...