Friday, September 20, 2024

archiveMining

ಸುದ್ದಿ

ಅಕ್ರಮ ಕಲ್ಲಿನ ಗಣಿಕಾರಿಕೆ: ಗ್ರಾಮಸ್ಥರಿಂದ ಆರೋಪ – ಕಹಳೆ ನ್ಯೂಸ್

ಬಂಟ್ವಾಳ: ತಾಲೂಕಿನ ವೀರಕಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಣದಮೂಲೆ ಎಂಬಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಅಕ್ರಮ ಕಲ್ಲಿನ ಗಣಿಕಾರಿಕೆ ಮಾಡಲು ತಯಾರು ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥ ರಾಮಣ್ಣ ವಿಟ್ಲ ಅವರು ಆರೋಪಿಸಿದ್ದಾರೆ. ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಣ್ಣ, ಇಲ್ಲಿನ ಸರ್ವೆ ನಂಬರ್ 58/2 ರಲ್ಲಿ ಅಕ್ರಮ ಕಲ್ಲಿನ ಗಣಿಗಾರಿಕೆ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಎರಡು ದೊಡ್ಡ ದೊಡ್ಡ ಮಿಷನ್‌ಗಳನ್ನು ತರಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಪರಿಸರದಲ್ಲಿ ಸುಮಾರು...