Friday, September 20, 2024

archiveMobile Tower

ಸುದ್ದಿ

ಮೊಬೈಲ್ ಟವರ್ ಅಳವಡಿಕೆ, ಸಮಗ್ರ ನೀತಿ ರೂಪಿಸುವ ಸರ್ಕಾರ ಚಿಂತನೆ: ಸಚಿವ ಖಾದರ್ – ಕಹಳೆ ನ್ಯೂಸ್

ಮಂಗಳೂರು: ವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ಅಳವಡಿಸಲು ಸರಿಯಾದ ಯಾವುದೇ ನಿಯಮ ಇಲ್ಲ , ಸ್ಥಳೀಯ ಸಂಸ್ಥೆ ಪರವಾನಗಿ ಇಲ್ಲದಿದ್ದರೂ ನಿರ್ಮಾಣ ಆಗುತ್ತಿದೆ. ಇದರಿಂದ ಜನರಿಗೆ ಅನಗತ್ಯ ಭಯ ಇದೆ. ಹಾಗಾಗಿ ರಾಜ್ಯದಲ್ಲಿ ಮಾದರಿಯಾದ ಸಮಗ್ರ ನೀತಿ ರೂಪಿಸುವ ಸರ್ಕಾರ ಚಿಂತನೆ ಮಾಡಿದೆ. ಬಿಬಿಎಂಪಿ, ನಗರಾಭಿವೃದ್ಧಿ ಸಚಿವರು ಇರುವ ಸಮಿತಿ ಈ ಬಗ್ಗೆ ಮುಂದುವರಿಯಲಿದೆ ಕರಡು ನಿಯಮ ಸಿದ್ಧವಾಗಿದೆ, ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಸಚಿವ ಖಾದರ್ ಹೇಳಿದ್ದಾರೆ. ಕಸಾಯಿಖಾನೆ ವಿವಾದ...