Friday, September 20, 2024

archiveMoiden Bava

ರಾಜಕೀಯ

ಮೋಹಿದ್ಧೀನ್ ಬಾವರನ್ನು ಸುತ್ತುವರಿದು ಮೋದಿ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು – ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ಉತ್ತರ ( ಸುರತ್ಕಲ್) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹಿದ್ಧೀನ್ ಬಾವ ಅವರು ಸೋಮವಾರ ಬೆಳಿಗ್ಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಹೊರಬಂದ ಬಳಿಕ ಮಾಧ್ಯಮದೊಂದಿಗೆ ಮಾತನಾಡಲು ಸಿದ್ದಗೊಳ್ಳುತ್ತಿದ್ದ ಸಂದರ್ಭ ಸ್ಥಳದಲ್ಲಿದ್ದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮಾತ್ ಅವರ ಬೆಂಬಲಿಗರು ( ಬಿಜೆಪಿ ಕಾರ್ಯಾಕರ್ತರು) ಮೋದಿ ಮೋದಿ ಎಂದು ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಬಾವ ಅವರು ತಮ್ಮ ಬೆಂಬಲಿಗರೊಂದಿಗೆ...
ಸುದ್ದಿ

ಹಿಂದೂಗಳ ಕ್ಷಮೆಯಾಚಿಸಿದ್ದಿದ್ದರೆ, ಮೊಯಿದಿನ್ ಬಾವಾಗೆ ತಕ್ಕ ರೀತಿಯಲ್ಲಿ ನಾವು ಉತ್ತರಿಸುತ್ತೇವೆ – ಕೆ.ಆರ್.ಶೆಟ್ಟಿ

ಮಂಗಳೂರು : ಚುನಾವಣೆ ಹತ್ತಿರ ಬರುತ್ತಿರುವಂತೆ ಮತಾಂದ ಶಾಸಕನ ಆಟೋಪಗಳು ಎಲ್ಲೆ ಮೀರುತ್ತಿವೆ. ನಾನು ಜಾತ್ಯಾತೀತವಾದಿ ಎಂದು ಬಿಂಬಿಸಿಕೊಳ್ಳುವ ತೆವಳಲ್ಲಿ ಪದೇ ಪದೆ ಹಿಂದೂಗಳ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಹಿಂದೂ ಸಂರಕ್ಷಣಾ ಸಮಿತಿ ಮುಖ್ಯಸ್ಥ ಕೆ.ಆರ್. ಶೆಟ್ಟಿ ಅಡ್ಯಾರ್ ಪದವು ಎಚ್ಚರಿಕೆ ನೀಡಿದ್ದಾರೆ. ಇದೀಗ ತನ್ನ ರಾಜಕೀಯ ತೆವಲಿಗೆ ದೇವರ ಭಕ್ತಿಗೀತೆಗಳನ್ನು ಬಳಸಿಕೊಳ್ಳುತಿದ್ದಾರೆ. ಅಭಿವೃದ್ಧಿಯ ವಿಷಯಕ್ಕೆ ಬಂದರೆ ರಾತ್ರಿಯಿಡೀ ಬೊಲಿಕಿರಿ ಎಂದು ಹೇಳುತ್ತಾ ತಿರುಗಾಡುತ್ತಿರುವ ಇವರು ಒಮ್ಮೆ ರಾತ್ರಿಯಾಗುವ...
ಸುದ್ದಿ

ಮೂರುಬಿಟ್ಟ ಕೈ ನಾಯಕರು | ಹಾಡುಹಗಲೇ ಮಂಗಳೂರನಲ್ಲಿ ಮತದಾರಿಗೆ ಶಾಸಕ ಮೊಯ್ದಿನ್ ಬಾವ ಸೀರೆ ಹಂಚಿಕೆ – ಕಹಳೆ ನ್ಯೂಸ್

ಬೆಂಗಳೂರು: ಕಾಂಗ್ರೆಸ್ ಶಾಸಕರು ಇತ್ತೀಚೆಗೆ ಮುಂದಿನ ಬಾರಿ ನಾವು ಮತ್ತೆ ಅಧಿಕಾರಕ್ಕೆ ಬರಲೇ ಬೇಕು ಎಂದು ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಜಾಹೀರಾತು ಆದ್ದರಿಂದಲೇ ಏನೋ, ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ಸೀರೆ, ಹಣ, ಮತ್ತಿತರ ಆಮೀಷಗಳನ್ನು ಚುನಾವಣೆಗೂ ಮುನ್ನವೇ ಜನರ ಮೇಲೆ ಪ್ರಭಾವ ಬೀರಲು ಮಂದಾಗಿದ್ದಾರೆ. ಚಿಕ್ಕಬಳ್ಳಾಪುರದ ಕೈ ಶಾಸಕ ಇದೀಗ ಸೀರೆ ಹಂಚುತ್ತಿರುವ ವೀಡಿಯೋ ಒಂದು ವೈರಲ್ ಹಾಗಿತ್ತು. ಇದು ಜನ ಸ್ಮರಣೆಯಿಂದ ಮರೆಯಾಗುವ ಮೋದಲೇ, ಮಂಗಳೂರಿನಲ್ಲಿಯೂ ಇಂತದ್ದೇ ಒಂದು...