Recent Posts

Saturday, April 26, 2025

archiveMoodabidre Police Station

ಸುದ್ದಿ

ಪ್ರಿಯತಮೆಯ ಕೊಂದು ಪ್ರೇಮಿ ಆತ್ಮಹತ್ಯೆ – ಕಹಳೆ ನ್ಯೂಸ್

ಮಂಗಳೂರು: ಮೂಡಬಿದ್ರೆಯ ಪ್ರಾಂತ್ಯ ಶಾಲೆ ಬಳಿ ನಿವಾಸಿ ಚರಿಷ್ಮ.ಆರ್.ಕರ್ಕೇರಾ ಎಂಬಾಕೆಯನ್ನು ಬಜಾಲ್ ನ ನಿವಾಸಿ ಲೋಹಿತ್ ಎಂಬಾತನು ಪ್ರೀತಿಸುತ್ತಿದ್ದು, ಇದನ್ನು ನಿರಾಕರಿಸಿದ ಪ್ರಿಯತಮೆಯನ್ನ ಹತ್ಯೆ ಮಾಡಿದ್ದಾನೆ. ಆಕೆ ಮನೆಯಲ್ಲಿ ಒಬ್ಬಳೆ ಇರುವ ಸಮಯದಲ್ಲಿ ಲೋಹಿತ್ ಮನೆಗೆ ಬಂದು ಚರಿಷ್ಮಗೆ ಹಲ್ಲೆ ನಡೆಸಿದ್ದು, ಆಕೆಯನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿರುತ್ತಾರೆ. ಹಾಗೂ ಹಲ್ಲೆ ಮಾಡಿದ ಲೋಹಿತ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂದ್ದಾನೆ. ಈ ಬಗ್ಗೆ...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ