Friday, September 20, 2024

archivemuliya news

ಸುದ್ದಿ

`ಮುಳಿಯ ಕೃಷಿಕೋತ್ಸವ’ದಲ್ಲಿ ತೆಂಗಿನ ಕೃಷಿಯ ಮಾಹಿತಿ ಹಾಗೂ ಸಂವಾದ ವಿಶೇಷ ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ದಿಗ್ದರ್ಶಕ ಮುಳಿಯ ಶ್ಯಾಮ ಭಟ್ ಉದ್ಘಾಟಿಸಿದರು – ಕಹಳೆ ನ್ಯೂಸ್

ಪುತ್ತೂರು, ಆ. 7: ಸ್ವರ್ಣೋದ್ಯಮದ ಪ್ರತಿಷ್ಟಿತ ಮುಳಿಯ ಜುವೆಲ್ಸ್ ಸಂಸ್ಥೆ ತಮ್ಮ ಸಾಮಾಜಿಕ ಚಟುವಟಿಕೆಯ ಬಗವಾಗಿ ಕೃಷಿಕರಿಗೆ ಬೆಂಬಲವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಮಂಗಳವಾರ ಮುಳಿಯ ಕೃಷಿಕೋತ್ಸವದಲ್ಲಿ ತೆಂಗಿನ ಕೃಷಿಯ ಮಾಹಿತಿ ಹಾಗೂ ಸಂವಾದ ವಿಶೇಷವಾಗಿ ಗಮನ ಸೆಳೆಯಿತು. ತೆಂಗಿನ ಕೃಷಿಯಲ್ಲಿ ಮೌಲ್ಯವರ್ಧನೆ ಮತ್ತು ಹೊಸ ಪ್ರಯೋಗಗಳ ಕುರಿತು ಬೆಳೆಗಾರರೊಂದಿಗೆ ತೆರೆದಿಡುವ ಮಹತ್ವದ ಉದ್ದೇಶದೊಂದಿಗೆ ಆಯೋಜಿಸಲಾದ ಈ ವಿಶೇಷ ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ದಿಗ್ದರ್ಶಕ ಮುಳಿಯ ಶ್ಯಾಮ ಭಟ್ ಉದ್ಘಾಟಿಸಿದರು....